ನಟಭಯಂಕರ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದ ಸಿದ್ದರಾಮಯ್ಯ

ನಟ, ಬಿಗ್ ಬಾಸ್ ವಿನ್ನರ್ ಪ್ರಥಮ್ ಮತ್ತು ಚಿತ್ರಕ್ಕೆ ತಂಡ ಭೇಟಿ ನೀಡಿ ಶುಭ ಹಾರೈಸಿದ ಸಿದ್ದರಾಮಯ್ಯಶುಭ  ಹಾರೈಸಿದ ಸಿದ್ದರಾಮಯ್ಯ ಬಳಿಕ ಪ್ರಥಮ್ ಹೇಳಿಕೆ  ನಟಭಯಂಕರ ಸಿನಿಮಾ ಪೋಸ್ಟರ್ ಸಿದ್ದರಾಮಯ್ಯ ಸರ್ ಬಿಡುಗಡೆ ಮಾಡಿದ್ದರುನಾನು ನಿರ್ದೇಶಕನಾಗಿ ಮಾಡ್ತಿರುವುದರಿಂದ ನಿಮ್ಮ ಸಿನಿಮಾ ನೋಡೇ ನೋಡ್ತೀನಿ ಎಂದು ಹೇಳಿದ್ದಾರೆಇವತ್ತು ನನ್ನ ಹುಟ್ಟು ಹಬ್ಬ ನಾನು ಹುಟ್ಟು ಹಬ್ಬ, ಆದರೆ ಆಚರಿಸಿಕೊಳ್ಳುವುದಿಲ್ಲಬೆಳಿಗ್ಗೆ ಎಂಟಕ್ಕೆ ಮನೆ ಸಿದ್ದರಾಮಯ್ಯ ಬರಕ್ಕೆ ಹೇಳಿದ್ದರು.ಪೋಸ್ಟರ್ ಬಿಡುಗಡೆ ಮಾಡಿ ಖುಷಿ ಪಟ್ಟಿದ್ದಾರೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ಶೀಘ್ರ ಸಿಎಂ ಸಭೆ: ಅಭಿವೃದ್ಧಿಗೆ ನೀಲ ನಕ್ಷೆಗೆ ಸಿದ್ದತೆ

Thu Feb 24 , 2022
  ಬೆಂಗಳೂರು: ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕಿಷ್ಕಿಂದಾ ಅಂಜನಾದ್ರಿ ಬೆಟ್ಟವೇ ಆಂಜನೇಯನ ಜನ್ಮ ಸ್ಥಳವೆಂದು ಅಧಿಕೃತ ದಾಖಲೆಗಳ ಮೂಲಕ ಘೋಷಣೆ ಮಾಡಲು ರಾಜ್ಯ ಸರ್ಕಾರ ಕಸರತ್ತು ಆರಂಭಿಸಿದೆ. ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್‌ ತಿರುಮಲದ ಅಂಜನಾದ್ರಿ ಬೆಟ್ಟವೇ ಹನುಮನ ಜನ್ಮಸ್ಥಳವೆಂದು ಅಭಿವೃದ್ಧಿ ಪಡಿಸಲು ನಡೆಸಿದ್ದ ಪ್ರಯತ್ನಕ್ಕೆ ಆಂಧ್ರಪ್ರದೇಶದ ವಿಜಯವಾಡ ಹೈಕೋರ್ಟ್‌ ತಡೆ ನೀಡಿದ್ದು, ಈಗ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಈ ಬಗ್ಗೆ ಪೂರಕವಾದ ಪೌರಾಣಿಕ, ಐತಿಹಾಸಿ, ಪುರಾತತ್ವ ದಾಖಲೆಗಳನ್ನು ಸಂಗ್ರಹಿಸಲು […]

Advertisement

Wordpress Social Share Plugin powered by Ultimatelysocial