ಪಿಎಸ್ಐ ಹಗರಣವನ್ನು 15 ದಿನ ಗುಂಡಿ ತೋಡಿ ಮುಚ್ಚಿ ಹಾಕ್ತಾರೆ…!

ಪೊಲೀಸ್ ಹಗರಣವನ್ನು ಮೆಚ್ಚಿ ಹಾಕ್ತಾರೆ.ಕಾಂಗ್ರೆಸ್ ಅವಧಿಯಲ್ಲಿ ಪಿಯುಸಿ ಪೇಪರ್ ಲೀಕ್ ಆಗಿತ್ತು.

ಅಗ ಶಿವಕುಮಾರ್ ಅನ್ನೋನನ್‌ ಅರೆಸ್ಟ್ ಮಾಡಿದ್ರು.

ಈಗ ಅವನು ಹೊರಗೆ ಇದ್ದಾರೆ.ಡ್ರಗ್ಸ್ ಕೇಸ್ ನಡೆದಾಗ ಮಾಜಿ ಸಿಎಂ ಇದ್ದಾರೆ ಅಂತ ಹೇಳಿದ್ರು.

ಆಗ ಯಾರು ಅಂತ ನಾನೇ ಕೇಳಿದೆ.ಆದ್ರೆ ಯಾರು ಅಂತ ಹೇಳಲಿಲ್ಲ.

ಅ ಕೇಸ್ ಏನ್ ಆಯ್ತು. ಲಾಟರಿ ಕೇಸ್ ಏನ್ ಆಯ್ತು.ಯಾವ ಕೇಸ್ ಗಳು ತಾರ್ಕಿಕ ಅಂತ್ಯ ಕಾಣೊಲ್ಲ.

ಪಿಎಸ್ಐ ಕೇಸ್ ಕೂಡಾ ಮುಚ್ಚಿ ಹಾಕ್ತಾರೆ.ಕಾಂಗ್ರೆಸ್ ಹಾಕಿಕೊಟ್ಟ ಪೌಂಢೇಷನ್ ಬಿಜೆಪಿ ದೊಡ್ಡದಾಗಿ ಮುಂದುವರೆಸಿದೆ

ಕಾಂಗ್ರೆಸ್ ಅವಧಿಯಲ್ಲಿ KPSC ಅಧ್ಯಕ್ಷರು ಹಣ ತಗೊಂಡಿದ್ದಾರೆ.ಅ ಹಣವನ್ನು ಇನ್ನು ವಾಪಸ್ ಸಿಕ್ಕಿಲ್ಲ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

KPSC ಯಲ್ಲಿ ಕೆಲಸ ಕೊಡಿಸೋದಾಗಿ 20 ಲಕ್ಷಕ್ಕೆ,ಡಿ ಕೆ ದೋಖಾ ಹಿನ್ನೆಲೆ ಮಾಜಿ ಸಿಎಂ ಹೆಚ್ ಡಿಕೆ ಪ್ರತಿಕ್ರಿಯೆ!

Thu May 5 , 2022
೨೦ ಲಕ್ಷ ಸಣ್ಣ ಪ್ರಕರಣ ಅವರ ಕುಟುಂಬದ್ದು ಅಂತವು ಸಾಕಷ್ಟು ಪ್ರಕರಣಗಳಿವೆ ಕಾಂಗ್ರೆಸ್ ಸರ್ಕಾರದಲ್ಲಿ ಕೆಪಿಎಸ್ ಸಿ ಶುದ್ಧ ಮಾಡ್ತೀವಿ ಅಂದ್ರು ಓಪನ್ ಮಾರ್ಕೆಟ್ ಇಟ್ಟಿದ್ದರು ಎಸಿ ಗೆ ಇಷ್ಟು ಡಿವೈಎಸ್ ಪಿ ಗೆ ಇಷ್ಟು ಅಂತ ಕಾಂಗ್ರೆಸ್ ನಾಯಕರಿಗೆ ಯಾವ ನೈತಿಕತೆ ಇದೆ ಕಮೀಷನ್ ಬಗ್ಗೆ ಮಾತನಾಡುವ ನೈತಿಕತೆ ಇಬ್ಬರಿಗೂ ಇಲ್ಲ ಕೆಪಿಎಸ್ ಸಿ ಮೆಂಬರ್ ಮಾಡಿಕೊಂಡರು ಅಮಾಯಕರ ಬಳಿ ಹಣ ಪೀಕಿಸುತ್ತಿದ್ದರು ಎಷ್ಟೋ ಜನ ನನ್ನ ಬಳಿ […]

Related posts

Advertisement

Wordpress Social Share Plugin powered by Ultimatelysocial