ಪೊಲೀಸ್ ಹಗರಣವನ್ನು ಮೆಚ್ಚಿ ಹಾಕ್ತಾರೆ.ಕಾಂಗ್ರೆಸ್ ಅವಧಿಯಲ್ಲಿ ಪಿಯುಸಿ ಪೇಪರ್ ಲೀಕ್ ಆಗಿತ್ತು.
ಅಗ ಶಿವಕುಮಾರ್ ಅನ್ನೋನನ್ ಅರೆಸ್ಟ್ ಮಾಡಿದ್ರು.
ಈಗ ಅವನು ಹೊರಗೆ ಇದ್ದಾರೆ.ಡ್ರಗ್ಸ್ ಕೇಸ್ ನಡೆದಾಗ ಮಾಜಿ ಸಿಎಂ ಇದ್ದಾರೆ ಅಂತ ಹೇಳಿದ್ರು.
ಆಗ ಯಾರು ಅಂತ ನಾನೇ ಕೇಳಿದೆ.ಆದ್ರೆ ಯಾರು ಅಂತ ಹೇಳಲಿಲ್ಲ.
ಅ ಕೇಸ್ ಏನ್ ಆಯ್ತು. ಲಾಟರಿ ಕೇಸ್ ಏನ್ ಆಯ್ತು.ಯಾವ ಕೇಸ್ ಗಳು ತಾರ್ಕಿಕ ಅಂತ್ಯ ಕಾಣೊಲ್ಲ.
ಪಿಎಸ್ಐ ಕೇಸ್ ಕೂಡಾ ಮುಚ್ಚಿ ಹಾಕ್ತಾರೆ.ಕಾಂಗ್ರೆಸ್ ಹಾಕಿಕೊಟ್ಟ ಪೌಂಢೇಷನ್ ಬಿಜೆಪಿ ದೊಡ್ಡದಾಗಿ ಮುಂದುವರೆಸಿದೆ
ಕಾಂಗ್ರೆಸ್ ಅವಧಿಯಲ್ಲಿ KPSC ಅಧ್ಯಕ್ಷರು ಹಣ ತಗೊಂಡಿದ್ದಾರೆ.ಅ ಹಣವನ್ನು ಇನ್ನು ವಾಪಸ್ ಸಿಕ್ಕಿಲ್ಲ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada