ಈಶಾನ್ಯ ವಲಯ ಶಿಕ್ಷಣ ಕ್ಷೇತ್ರದ ಚುನಾವಣೆ-ಶಾಂತಿಯುತವಾಗಿ ನಡೆದ ಶಿಕ್ಷಣ ಕ್ಷೇತ್ರ ಚುನಾವಣೆ

ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನಲ್ಲಿ ನಡೆಯುತ್ತಿರುವ ಈಶಾನ್ಯ ವಲಯದ ಶಿಕ್ಷಣ ಕ್ಷೇತ್ರದ ಚುನಾವಣೆ ವ್ಯವಸ್ಥಿತವಾಗಿ ಮತ್ತು ಶಾಂತಿಯುತವಾಗಿ ನಡೆದಿದೆ. ಜಿಲ್ಲೆಯಲ್ಲಿ ಒಟ್ಟು 6 ಮತಕೇಂದ್ರಗಳಿದ್ದು ಶಿಕ್ಷಣ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಅಪಾರ ಕೊಡುಗೆ ನೀಡಿದ್ದು,ಶರಣಪ್ಪ ಮಟ್ಟುರು ಜಯಗಳಿಸಲ್ಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ತಾಲೂಕು ಪಂಚಾಯತ್ ಅಧ್ಯಕ್ಷ ನಿಲಂಕಠ ರಾಠೊಡ್ ಹೇಳಿದ್ದಾರೆ.ಬಿಜೆಪಿ ಅಭ್ಯರ್ಥಿ ಶುಶಿಲ್ ನ ಮೊಶಿ ಪರವಾಗಿ ಬಸವಕಲ್ಯಾಣ ತಾಲೂಕಿನ ಮಾಜಿ ಶಾಸಕ ಮಲ್ಲಿಕಾರ್ಜುನ ಖುಬಾ ಮಾತಾನಾಡಿ ಶುಶಿಲ್ ನಮೊಶಿ 30 ವರ್ಷಗಳಿಂದ ಶಿಕ್ಷಣ ಕ್ಷೇತ್ರಕ್ಕೆ ಅಪಾರ ‌ಕೊಡುಗೆ ನೀಡಿದ್ದಾರೆ.ಈ ಚುನಾವಣೆಯಲ್ಲಿಯೂ ಶುಶಿಲ್ ನಮೊಶಿ ವಿಜಯಗಳಿಸಲ್ಲಿದ್ದಾರೆ ಎಂದು ತಿಳಿಸಿದರು.

Please follow and like us:

Leave a Reply

Your email address will not be published. Required fields are marked *

Next Post

ಕುಸುಮ‌ ರೋಡ್ ಶೋಗೆ ಡಿಕೆ ಸುರೇಶ್ ಸಾಥ್ - ಕಾಂಗ್ರೆಸ್  ಕಾರ್ಯಕರ್ತರಿಂದ  ಡಿಕೆ‌ ಬ್ರದರ್ಸ್ ಗೆ ಜೈಕಾರ

Wed Oct 28 , 2020
ರಾಜ್ಯದಲ್ಲಿ ಉಪಚುನಾವಣೆ ಪ್ರಚಾರದ ಅಬ್ಬರ ಹೆಚ್ಚಾಗಿದೆ .ಪಕ್ಷದ ಪ್ರತಿಷ್ಟೆಗಾಗಿ ನಾಮುಂದು ತಾಮುಂದು ಎಂದು ಪ್ರಚಾರ ಬರದಿಂದ ಸಾಗುತ್ತದೆ . ಆರ್ ಆರ್ ನಗರ ಕಾಂಗ್ರೆಸ್ ಅಭ್ಯರ್ಥಿಯಾದ  ಕುಸುಮಾಗೆ  ಇಂದು ಡಿಕೆ ಸುರೇಶ್ ಸಾಥ್ ನೀಡಿದ್ದು . ಕಾಂಗ್ರೆಸ್  ಕಾರ್ಯಕರ್ತರಿಂದ  ಡಿಕೆ‌ ಬ್ರದರ್ಸ್ ಗೆ ಜೈಕಾರ ಜೋರಾಗಿದ್ದು  ರೋಡ್ ಶೋ ಮಲ್ಲತ್ತಹಳ್ಳಿ ವಾರ್ಡ್ ನಲ್ಲಿ ಪ್ರಚಾರ ಬರದಿಂದ  ನಡೆಯುತ್ತದೆ . Please follow and like us:

Advertisement

Wordpress Social Share Plugin powered by Ultimatelysocial