ಕ್ಯಾಲಿಫೋರ್ನಿಯಾ: 13 ವರ್ಷದ ಬಾಲಕ ಎರಡು ವರ್ಷದಲ್ಲಿ ನಾಲ್ಕು ವಿಷಯದಲ್ಲಿ ಪದವಿ ಪಡೆದಿದ್ದಾನೆ‌.  ಅಚ್ಚರಿಯಾದರೂ ಸತ್ಯ. ಕ್ಯಾಲಿಫೋರ್ನಿಯಾದ 13 ವರ್ಷದ ಜಾಕ್ ರಿಕೋ ಫುಲರ್ಟನ್ ಕಾಲೇಜ್ ನಲ್ಲಿ ಓದಿ ವಿಶ್ವದ ಅತಿ‌ ಚಿಕ್ಕ ವಯಸ್ಸಿನ ಪದವೀಧರ ಎನಿಸಿಕೊಂಡಿದ್ದಾನೆ. ಅದೂ ಸುಲಭದ ವಿಷಯಗಳಲ್ಲೂ ಅಲ್ಲ. ಇತಿಹಾಸ, ಮಾನವ ಅಭಿವ್ಯಕ್ತಿ, ಸಾಮಾಜಿಕ ನಡುವಳಿಕೆ ಹಾಗೂ ಸಮಾಜ ವಿಜ್ಞಾನ ವಿಷಯಗಳನ್ನು ಓದಿ.‌ ಸರಿಯಾಗಿ ಜಿಪಿಎ ಸ್ಕೋರ್ ಮಾಡಿದ್ದಾನೆ. ಮಾಧ್ಯಮವೊಂದರ ಜತೆ ಮಾತನಾಡುತ್ತ ಜಾಕ್ “ನಾನು […]

ವಾಷಿಂಗ್ಟನ್‌: ವಿಶ್ವದ ಅತ್ಯಂತ ದೊಡ್ಡ ಬ್ಯಾಟರಿಚಾಲಿತ ಎಲೆಕ್ಟ್ರಿಕ್‌ ವಾಣಿಜ್ಯ ವಿಮಾನ ಗುರುವಾರ ಯಶಸ್ವಿ ಪರೀಕ್ಷಾರ್ಥ ಹಾರಾಟ ನಡೆಸಿತು. ಇದು ವಿದ್ಯುತ್‌ ಚಾಲಿತ ವಿಮಾನಯಾನ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲು ಸೃಷ್ಟಿಸಿದೆ ಎಂದು ತಯಾರಕರು ಅಭಿಪ್ರಾಯಪಟ್ಟಿದ್ದಾರೆ. ಸೆಸ್ನಾ ಗ್ರಾಂಡ್‌ ಕ್ಯಾರವಾನ್‌ 208ಬಿ ಹೆಸರಿನ ಈ ಆಲ್‌ ಎಲೆಕ್ಟ್ರಿಕ್‌ ವಿಮಾನವನ್ನು ಎಲೆಕ್ಟ್ರಿಕ್‌ ಏವಿಯೇಷನ್‌ ಕಂಪನಿ ‘ಮ್ಯಾಗ್ನಿಎಕ್ಸ್‌’ ಹಾಗೂ ಏರೋಸ್ಪೇಸ್‌ ಟೆಸ್ಟಿಂಗ್‌ ಸಂಸ್ಥೆ ‘ಏರೋಟೆಕ್‌’ ಸಹಭಾಗಿತ್ವದಲ್ಲಿ ನಿರ್ಮಿಸಲಾಗಿದೆ.ವಾಷಿಂಗ್ಟನ್‌ನ ಮೊಸೆಸ್‌ ಲೇಕ್‌ ಬಳಿಯ ಗ್ರಾಂಟ್‌ ಕಂಟ್ರಿ ಇಂಟರ್‌ನ್ಯಾಷನಲ್‌ […]

ಓಬನ್: ವೆಚ್ಚ ಮತ್ತು ವಿತರಣಾ ಸಮಯವನ್ನು ಕಡಿತಗೊಳಿಸುವ ಉದ್ದೇಶದಿಂದ ಸ್ಕಾಟ್​ಲ್ಯಾಂಡ್​ನಲ್ಲಿ ವೈದ್ಯಕೀಯ ಸಾಮಗ್ರಿಗಳನ್ನು ತಲುಪಿಸಲು ಡ್ರೋನ್‌ಗಳನ್ನು ಬಳಸಲಾಗುತ್ತಿದೆ. ಸ್ಕಾಟ್‌ಲ್ಯಾಂಡ್‌ನ ಪಶ್ಚಿಮ ಕರಾವಳಿಯ ದ್ವೀಪವೊಂದಕ್ಕೆ ಹೆಚ್ಚು ಅಗತ್ಯವಿರುವ ವೈದ್ಯಕೀಯ ಸಾಮಗ್ರಿಗಳನ್ನು ತಲುಪಿಸಲು  ಬಳಸಲಾಗುತ್ತಿದೆ. ವಿಶೇಷವಾಗಿ ಕೊರೊನಾ ವೈರಸ್​ನಂತ ವೈದ್ಯಕೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಈ ಡ್ರೋನ್​ಗಳು ಹೆಚ್ಚು ನೆರವಾಗಲಿವೆ. ಹಲವಾರು ಕಿಲೋ ಗ್ರಾಂ ವೈದ್ಯಕೀಯ ಸಾಮಗ್ರಿಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿರುವ ಡ್ರೋನ್ ಬುಧವಾರ ತನ್ನ ಮೊದಲ ಹಾರಾಟವನ್ನು ಸ್ಕಾಟ್ಲೆಂಡ್‌ನ ಓಬನ್‌ನಿಂದ 16 ಕಿಲೋ […]

ಜಕಾರ್ತ: ಕೊರೊನಾ ವೈರಸ್‌ ಹೆಂಡತಿ ಇದ್ದಂತೆ ಎಂದು ಹೋಲಿಕೆ ಮಾಡಿರುವ  ಇಂಡೊನೇಷ್ಯಾದ ರಕ್ಷಣಾ ಸಚಿವರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಸಚಿವ ಮೊಹಮ್ಮದ್‌ ಮಹಫೂದ್‌ ಎಂ.ಡಿ ಹೀಗೆ ಹೊಲಿಕೆ ಮಾಡುತ್ತ ಮಹಿಳೆಯರು ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿರುವವರ ಟೀಕೆಗೆ ಗುರಿಯಾಗಿದ್ದಾರೆ. ಜಕಾರ್ತದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದ ಅವರು ಆ ವೇಳೆ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದ್ದ ಮೀಮ್‌ವೊಂದನ್ನು ಪ್ರಸ್ತಾಪಿಸಿದ್ದರು. ನನ್ನ ಸಹೋದ್ಯೋಗಿವೊಬ್ಬರು ಮೀಮ್‌ವೊಂದನ್ನು ಇತ್ತೀಚೆಗೆ ಕಳುಹಿಸಿದ್ದರು. ಕೊರೊನಾ ವೈರಸ್‌, ನಿಮ್ಮ […]

ಹಿಮಾಚಲ ಪ್ರದೇಶದ ಒಂದು ಕಿರಿದಾದ ರಸ್ತೆ ಈಗ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಈ ರಸ್ತೆ ಹಾದು ಹೋಗುವ ಮಾರ್ಗ ವರ್ಣನಾತೀತ ಪ್ರಾಕೃತಿಕ ಸೊಬಗನ್ನು ಮೈದಳೆದು ನಿಂತಂತಿದೆ. ಆದರೆ ಆ ರಸ್ತೆಯಲ್ಲಿ ಸಾಗಬೇಕೆಂದರೆ ಹೃದಯ ಗಟ್ಟಿ ಇರಲೇಬೇಕು. ಏಕೆ ಗೊತ್ತಾ.. ವಾಹನದಿಂದ ಕೈಗೆ ತಾಗುವಷ್ಟು ಸಮೀಪದಲ್ಲಿ ಬಂಡೆ ರಾಶಿ ಒಂದು ಬದಿಯಾದರೆ, ಇನ್ನೊಂದು ಬದಿಯಲ್ಲಿ ಆಳದ ಪ್ರಪಾತ. ಎದುರಿಗೆ ಇನ್ನೊಂದು ವಾಹನ ಬಾರದಷ್ಟು ಸಹ ಕಿರಿದಾದ ರಸ್ತೆ. ಇದರ ನಡುವೆ ಜಲಪಾತದ […]

ಹರಿಯಾಣ: ಕೊರೊನಾ ವೈರಸ್ ಲಾಕ್‌ಡೌನ್‌ನಿಂದಾಗಿ ಸಮಾಜದ ಹಲವು ವರ್ಗಗಳು ಕಷ್ಟ-ನಷ್ಟ ಅನುಭವಿಸಿದ ರೀತಿಯಲ್ಲೇ ಕ್ಷೌರಿಕರೂ ಕೂಡಾ ಸಂಕಷ್ಟಕ್ಕೆ ಸಿಲುಕಿದ್ದಾರೆ.  ತಿಂಗಳಾನುಗಟ್ಟಲೆ ಲಾಕ್‌ಡೌನ್‌ನಿಂದ ಆದಾಯವಿಲ್ಲದಂತಾದ ಕ್ಷೌರಿಕರು ತುಂಬಾನೇ ಪರಿತಪಿಸುತ್ತಿದ್ದಾರೆ.  ಈ ಕಾರಣಕ್ಕೆ ಹರಿಯಾಣದಲ್ಲಿ ವಿಭಿನ್ನ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕ್ಷೌರಿಕರು.  ಈ ಇಬ್ಬರೂ ಸಹೋದರರು ಪಿಪಿಇ ಕಿಟ್ ಧರಿಸಿ ಕಾರ್ಯನಿರ್ವಹಿಸುತ್ತಿದ್ದಾರೆ. ಲಾಕ್‌ಡೌನ್‌ ತೆರವಾದ ನಂತರವೂ ಕೂಡಾ, ಗ್ರಾಹಕರು ಅಂದುಕೊಂಡಷ್ಟು ಸಂಖ್ಯೆಯಲ್ಲಿ ಕ್ಷೌರದ ಅಂಗಡಿಗಳತ್ತ ಮುಖ ಮಾಡಲಿಲ್ಲ. ತಿಂಗಳುಗಟ್ಟಲೆ ತಲೆಗೂದಲು, ಗಡ್ಡ, ಮೀಸೆ […]

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ ಮೇಕೆದಾಟು ಶೇಕರಣಾ ಜಲಾಶಯ ಯೋಜನೆ ಜೀವಂತವಾಗಿದ್ದು, ಕಾರ್ಯಗತಗೊಳಿಸಲು ಬದ್ಧವಾಗಿದೆ ಎಂದು ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ. ಕೃಷ್ಣರಾಜ ಸಾಗರ ಮತ್ತು ಕಬಿನಿ ಜಲಾಶಯಗಳ ಕೆಳಭಾಗದಲ್ಲಿ ನೀರನ್ನು ಸಂಗ್ರಹಿಸಲು ಯಾವುದೇ ಆಣೆಕಟ್ಟು ಇಲ್ಲ. ಈ ಹಿನ್ನಲೆಯಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಬಳಿ ಶೇಖರಣಾ ಜಲಾಶಯವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು. ಸರ್ವೋಚ್ಚ ನ್ಯಾಯಾಲಯದ ತೀರ್ಪಿನಂತೆ ನಾವು ತಮಿಳುನಾಡು ರಾಜ್ಯಕ್ಕೆ ಮಾಸಿಕವಾಗಿ ನಿಗದಿಪಡಿಸಿದ ವಾರ್ಷಿಕ […]

ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಭಾರಿ ಪ್ರಮಾಣದಲ್ಲಿ ಏರಿಕೆ ಆಗುತ್ತಿರುವುದರಿಂದ ಮಹಾರಾಷ್ಟç, ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ ಮತ್ತು ತಮಿಳುನಾಡು ರಾಜ್ಯಗಳಿಗೆ ಕರ್ನಾಟಕದ ಜತೆ ಸಂಪರ್ಕಿಸುವ ವಿಮಾನಗಳ ಸಂಚಾರವನ್ನ ನಿರ್ಬಂಧಿಸಲಾಗಿದೆ. ಮುಂದಿನ ಆದೇಶವನ್ನು ಹೊರಡಿಸುವವರಿಗೂ ಈ ನಿರ್ಬಂಧ ಜಾರಿಯಲ್ಲಿ ಇರುತ್ತದೆ. ಈ ಸಂಬAಧ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ. ಮಾಧುಸ್ವಾಮಿ ಮಾತಿಗೆ ಸ್ಪಷ್ಟನೆ ನೀಡಿದ ಮುಖ್ಯಮಂತ್ರಿ ವಿಮಾನ ಸಂಚಾರ ರದ್ದುಪಡಿಸುವುದಿಲ್ಲ. ಬದಲಿಗೆ ವಿಮಾನಗಳ […]

ಜೀವದ ಹಂಗು ತೊರೆದು ಸಮಾಜದ ಆರೋಗ್ಯಕ್ಕಾಗಿ ದುಡಿಯುತ್ತಿರುವ ಶ್ರಮಿಕ ರ‍್ಗವನ್ನು ಗೌರವಿಸುವುದು ಪುಣ್ಯದ ಕೆಲಸ ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಬಿ.ಆರ್. ನಂಜುಂಡಪ್ಪ ತಿಳಿಸಿದ್ದಾರೆ. ಜೆಪಿ ಪರ‍್ಕ್ ವರ‍್ಡ್ ನ ಮುತ್ಯಾಲನಗರದ ತೋಟದ ಮನೆಯಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಪೌರ ಕರ‍್ಮಿಕರು ಇತರೆ ಕೊರೊನಾ ವಾರಿರ‍್ಸ್ ಗೆ ಅಭಿನಂದಿಸಿ ಸಲ್ಲಿಸಿ ಮಾತನಾಡಿದರು. ಮಹಾಮಾರಿ ಕೊರೊನಾ ಸೋಂಕು ತಡೆಗೆ ಸೇವಾ ಕರ‍್ಯದಲ್ಲಿ ನಿರತರಾಗಿರುವ ಪೌರ ಕರ‍್ಮಿಕರು ಹಾಗೂ ಪೊಲೀಸ್ […]

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಇಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಜರುಗಿತು.  ‘ಸಿ’ ವರ್ಗದ ಗಣಿಗುತ್ತಿಗೆಗಳನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ಹಿನ್ನಲೆಯಲ್ಲಿ ಈ ಮೊದಲೆ ಗಣಿಗಾರಿಕೆ ಮಾಡಿರುವ ಸುಮಾರು ೮೦ಕೋಟಿ ಟನ್ ಅದಿರು ಮಾರಾಟವಾಗದೆ ಉಳಿದುಕೊಂಡಿದ್ದು,, ಇದನ್ನು ಮಾರಾಟ ಮಾಡಲು ಇರುವ ತಾಂತ್ರಿಕ ತೊಂದರೆಗಳನಿವಾರಣೆಗೆ ಮಹಾಲೋಕಪಾಲರೊಂದಿಗೆ ಚರ್ಚಿಸಲು ಮುಖ್ಯಮಂತ್ರಿಗಳು ಸೂಚಿಸಿದರು. ರಾಜ್ಯದಲ್ಲಿ ಖನಿಜ ಪರವಾನಗಿ ಇಲ್ಲದೆ, ಅಕ್ರಮ ಕಲ್ಲು ಗಣಿಗಾರಿಕೆ ಮಾಡುತ್ತಿರುವುದನ್ನ […]

Advertisement

Wordpress Social Share Plugin powered by Ultimatelysocial