ಪಂಚರ್ ಆಯ್ತಾ ಜೆಡಿಎಸ್‌ನ ಪಂಚರತ್ನ ಯಾತ್ರೆ…?

ಪಂಚರ್ ಆಯ್ತಾ ಜೆಡಿಎಸ್‌ನ ಪಂಚರತ್ನ ಯಾತ್ರೆ…?

ರಾಯಬಾಗ ಹಾಗೂ ಕುಡಚಿ ವಿಧಾನಸಭಾ ಕ್ಷೇತಗಳಲ್ಲಿ ನಡೆಯಬೇಕಿದ್ದ ಪಂಚರತ್ನ ಯಾತ್ರೆ ವಿಳಂಭ.

ಬೆಳಗ್ಗೆ 9 ಗಂಟೆಗೆ ನಿಗದಿಯಾಗಿದ್ದ ಕಾರ್ಯಕ್ರಮ.
ಮಧ್ಯಾಹ್ನ 2 ಗಂಟೆಯಾದ್ರೂ ಬಾರದ ಕುಮಾರಸ್ವಾಮಿ.

ರಾಯಬಾಗ ಕ್ಷೇತ್ರದ ತೋರಣಹಳ್ಳಿ ಗ್ರಾಮದಲ್ಲಿ ಮೊದಲ ನಿಗದಿಯಾಗಿದ್ದ ಕಾರ್ಯಕ್ರಮ.

ಐದು ಗಂಟೆ ಕಳೆದರೂ ನಿಗದಿತ ಸ್ಥಳಕ್ಕೆ ಬಾರದ ಕುಮಾರಸ್ವಾಮಿ.

ಕಾರ್ಯಕರ್ತರ ಬಾರದ ಹಿನ್ನಲೆ ಕಾರ್ಯಕ್ರಮ ರದ್ದು ಮಾಡುವ ಯೋಜನೆಯಲ್ಲಿ ಜೆಡಿಎಸ್ ಕಾರ್ಯಕರ್ತರು.

ಕಾದುಕಾದು ಸುಸ್ತಾದ ಬೆರಳೆಣಿಕೆಯಷ್ಟಿರೋ ಜೆಡಿಎಸ್ ಕಾರ್ಯಕರ್ತರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಈ ಹಿಂದೆ ಐಸಿಸ್ ಬಗ್ಗೆ ಒಲವನ್ನು ಹೊಂದಿದ್ದ ಆರೀಫ್.

Sat Feb 11 , 2023
ಟೆಲಿಗ್ರಾಮ್ ನಲ್ಲಿ ಆಲ್ ಖೈದಾ ಗ್ರೂಪ್ ಗಳಲ್ಲಿ ಸಕ್ರಿಯ ಅಗಿದ್ದ ಎರಡೂ ದೇಶಗಳಿಂದ ಒಪ್ಪಿಗೆ ಇಲ್ಲದ ಕಾರಣ ಹೋಗಲು ಸಾದ್ಯವಾಗಿರಲಿಲ್ಲಾ…. ಸಿರಿಯಾಕ್ಕೆ ಇರಾಕ್ ಮೂಲಕ ತೆರಳಲು ಈ ಹಿಂದೆ ಯತ್ನಿಸಿದ್ದ… ಟೆಲಿಗ್ರಾಮ್ ಹಾಗು ಡಾರ್ಕ್ ನೆಟ್ ಮೂಲಕ ಉಗ್ರ ಸಂಘಟನೆಯ ಜೊತೆಗೆ ಸಂಪರ್ಕ ಈಗ ಮಾರ್ಚ್ ನಲ್ಲಿ ಮತ್ತೆ ಇರಾಕ್ ಮೂಲಕ ಸಿರಿಯಾ ಹಾಗು ಅಫ್ಘಾನ್ ಗೆ ತರಳಲು ಪ್ಲಾನ್ ಮಾಡಿ ಫ್ಲೈಟ್ ಟಿಕೆಟ್ ರೆಡಿಯಾಗುತಿತ್ತು ಉತ್ತರ ಪ್ರದೇಶ ಮೂಲದ […]

Advertisement

Wordpress Social Share Plugin powered by Ultimatelysocial