ಪಂಚರ್ ಆಯ್ತಾ ಜೆಡಿಎಸ್ನ ಪಂಚರತ್ನ ಯಾತ್ರೆ…?
ರಾಯಬಾಗ ಹಾಗೂ ಕುಡಚಿ ವಿಧಾನಸಭಾ ಕ್ಷೇತಗಳಲ್ಲಿ ನಡೆಯಬೇಕಿದ್ದ ಪಂಚರತ್ನ ಯಾತ್ರೆ ವಿಳಂಭ.
ಬೆಳಗ್ಗೆ 9 ಗಂಟೆಗೆ ನಿಗದಿಯಾಗಿದ್ದ ಕಾರ್ಯಕ್ರಮ.
ಮಧ್ಯಾಹ್ನ 2 ಗಂಟೆಯಾದ್ರೂ ಬಾರದ ಕುಮಾರಸ್ವಾಮಿ.
ರಾಯಬಾಗ ಕ್ಷೇತ್ರದ ತೋರಣಹಳ್ಳಿ ಗ್ರಾಮದಲ್ಲಿ ಮೊದಲ ನಿಗದಿಯಾಗಿದ್ದ ಕಾರ್ಯಕ್ರಮ.
ಐದು ಗಂಟೆ ಕಳೆದರೂ ನಿಗದಿತ ಸ್ಥಳಕ್ಕೆ ಬಾರದ ಕುಮಾರಸ್ವಾಮಿ.
ಕಾರ್ಯಕರ್ತರ ಬಾರದ ಹಿನ್ನಲೆ ಕಾರ್ಯಕ್ರಮ ರದ್ದು ಮಾಡುವ ಯೋಜನೆಯಲ್ಲಿ ಜೆಡಿಎಸ್ ಕಾರ್ಯಕರ್ತರು.
ಕಾದುಕಾದು ಸುಸ್ತಾದ ಬೆರಳೆಣಿಕೆಯಷ್ಟಿರೋ ಜೆಡಿಎಸ್ ಕಾರ್ಯಕರ್ತರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada