ಕೆರೂರು:ಪೊಲೀಸ್ ಠಾಣೆಗೆ ಭೇಟಿ ನೀಡಿದ ಅಲೋಕ ಕುಮಾರ..

ಕೆರೂರು ಘರ್ಷಣೆ ಹಿನ್ನೆಲೆ..
ಕೆರೂರು ಪಟ್ಟಣಕ್ಕೆ ಎಡಿಜಿಪಿ ಅಲೋಕಕುಮಾರ ಭೇಟಿ..
ಪೊಲೀಸ್ ಠಾಣೆಗೆ ಭೇಟಿ ನೀಡಿದ ಅಲೋಕ ಕುಮಾರ..
ಕೆರೂರು ಘರ್ಷಣೆಯಲ್ಲಿ ನಿರ್ಲಕ್ಷ್ಯ ಆರೋಪ ಹಿನ್ನೆಲೆ..
ಕೆರೂರು ಠಾಣೆಯ ಪೊಲೀಸ್ ಕಾನ್ಸ್‌ಟೇಬಲ್ ಗಳಿಗೆ ತರಾಟೆ ಕ್ಲಾಸ್..
ಕಾನ್ಸ್‌ಟೇಬಲ್ ವಿರುದ್ದ ಗರಂ..
ಕಾನ್ಸ್‌ಟೇಬಲ್ ಮಲ್ಲು ಪೂಜಾರ ಸೇರಿದಂತೆ ಕೆಲ ಕಾನ್ಸ್‌ಟೇಬಲ್ ಗೆ ತರಾಟೆ..
ಮಲ್ಲು ಪೂಜಾರ ಗೆ ನೀನೇನು ವಿಐಪಿ ನಾ..
ನಿನಗೆ ಪೋನ್ ಮಾಡಿ ಕರಿಬೇಕಾ.
ಸರಿಯಾಗಿ ಕೆಲಸ ಮಾಡೋದಕ್ಕೆ ಆಗೋದಿಲ್ವಾ ಎಂದು ತರಾಟೆ..
ಇನ್ನೊಮ್ಮೆ ಇಂತಹ ಘಟನರ ನಡೆಯಬಾರದು ಎಂದು ಎಚ್ಚರಿಕೆ..
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿಮ ಕೆರೂರು..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಬೆಳಗಾವಿ ಜಿಲ್ಲೆ ಕಾಗವಾಡ್ ಮಕ್ಷೇತ್ರದ ಐನಾಪುರ್ ಶೇಡಬಾಳ ರಸ್ತೆ ಅಭಿವೃದ್ಧಿ ಕಾಮಗಾರಿ !

Thu Jul 21 , 2022
ಕಾಗವಾಡ್  :ಕಳಪೆ ಆಗಿಲ್ಲ ಕಾಮಗಾರಿ ದುರಾಸೆಗೆ ಬಲಿ ಆಗದಿರಿ ಬೆಳಗಾವಿ ಜಿಲ್ಲೆ ಕಾಗವಾಡ್ ಮಕ್ಷೇತ್ರದ ಐನಾಪುರ್ ಶೇಡಬಾಳ ರಸ್ತೆ ಅಭಿವೃದ್ಧಿ ಕಾಮಗಾರಿಹಲವಾರು ವರ್ಷಗಳಿಂದ ಅಭಿವೃದ್ಧಿ ಕಾಣದೆ ಇದ್ದ ಕಾಮಗಾರಿ ಈಗ ಅಭಿವೃದ್ಧಿಗೊಂಡಿದೆ ಕಾಮಗಾರಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ರಸ್ತೆ ತುಂಬಾ ಚನ್ನಾಗಿ ಆಗಿದೆ ಯಾರೋ ಬೇಕು ಅಂತಾ ಗುದ್ದಲಿಯಿಂದ ಅಗಿದು ಇದು ಕಳಪೆ ಕಾಮಗಾರಿ ಅಂತಾ ತೋರಿಸಿದ್ದಾರೆ ಅಂತಾ ಸ್ಥಳೀಯರು ಆರೋಪಿಸುತ್ತಿದ್ದಾರೆ ಅಭಿವೃದ್ಧಿ ಕಾಮಗಾರಿಗೆ ವಿಳಂಬ ತೋರಿಸುವ ಹುನ್ನಾರ ನಡೆಯುತ್ತಿದೆ […]

Advertisement

Wordpress Social Share Plugin powered by Ultimatelysocial