ಕೆರೂರು ಘರ್ಷಣೆ ಹಿನ್ನೆಲೆ..
ಕೆರೂರು ಪಟ್ಟಣಕ್ಕೆ ಎಡಿಜಿಪಿ ಅಲೋಕಕುಮಾರ ಭೇಟಿ..
ಪೊಲೀಸ್ ಠಾಣೆಗೆ ಭೇಟಿ ನೀಡಿದ ಅಲೋಕ ಕುಮಾರ..
ಕೆರೂರು ಘರ್ಷಣೆಯಲ್ಲಿ ನಿರ್ಲಕ್ಷ್ಯ ಆರೋಪ ಹಿನ್ನೆಲೆ..
ಕೆರೂರು ಠಾಣೆಯ ಪೊಲೀಸ್ ಕಾನ್ಸ್ಟೇಬಲ್ ಗಳಿಗೆ ತರಾಟೆ ಕ್ಲಾಸ್..
ಕಾನ್ಸ್ಟೇಬಲ್ ವಿರುದ್ದ ಗರಂ..
ಕಾನ್ಸ್ಟೇಬಲ್ ಮಲ್ಲು ಪೂಜಾರ ಸೇರಿದಂತೆ ಕೆಲ ಕಾನ್ಸ್ಟೇಬಲ್ ಗೆ ತರಾಟೆ..
ಮಲ್ಲು ಪೂಜಾರ ಗೆ ನೀನೇನು ವಿಐಪಿ ನಾ..
ನಿನಗೆ ಪೋನ್ ಮಾಡಿ ಕರಿಬೇಕಾ.
ಸರಿಯಾಗಿ ಕೆಲಸ ಮಾಡೋದಕ್ಕೆ ಆಗೋದಿಲ್ವಾ ಎಂದು ತರಾಟೆ..
ಇನ್ನೊಮ್ಮೆ ಇಂತಹ ಘಟನರ ನಡೆಯಬಾರದು ಎಂದು ಎಚ್ಚರಿಕೆ..
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿಮ ಕೆರೂರು..
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: