ನ್ಯಾಯ ಸಿಗದಿದ್ದರೆ ನಾನು, ನನ್ನ ತಂಗಿ ಸಾಯ್ತೀವಿ
ಸಾರ್ವಜನಿಕವಾಗಿ ಬದುಕನ್ನ ಕೊನೆಗಾಣಿಸಿಕೊಳ್ತೀವಿ
ಅದಕ್ಕೆ ನೇರ ಹೊಣೆ ಸರ್ಕಾರ , ಆಡಳಿತ ವ್ಯವಸ್ಥೆಯೇ ಆಗಿರುತ್ತೆ
ಸ್ಯಾಂಟ್ರೋರವಿಯಿಂದ ಅನ್ಯಾಯಕ್ಕೆ ಒಳಗಾದ ಪತ್ನಿಯ ಅಳಲು
ನೊಂದ ಗೃಹಿಣಿ ನೋವಿನ ನುಡಿ
ನಾನು ಸಿಸಿಬಿ ವಿಚಾರಣೆಯಲ್ಲಿ ಎಲ್ಲವನ್ನೂ ಎದುರಿಸ್ತಿದ್ದೀನಿ
ನನಗೆ ನ್ಯಾಯ ಸಿಗುವ ವಿಶ್ವಾಸವಿದೆ
ಅದಕ್ಕಾಗಿ ನಾನು ನಿತ್ಯ ಹೋರಾಟ ಮಾಡುತ್ತಿದ್ದೇನೆ
ಒಂದು ವೇಳೆ ನ್ಯಾಯ ಸಿಗದಿದ್ದರೆ ಸಾರ್ವಜನಿಕವಾಗಿ ಬದುಕು ಕೊನೆಗಾಣಿಸಿಕೊಳ್ತೀವಿ
ನನಗೆ ಕೇವಲ ಸ್ಯಾಂಟ್ರೋರವಿಯಿಂದ ಅನ್ಯಾಯವಾಗಿಲ್ಲ
ಕಾಟನ್ ಪೇಟೆ ಪೊಲೀಸರೆಲ್ಲರೂ ಕಿರುಕುಳ ನೀಡಿದ್ದಾರೆ
ಇನ್ಸ್ ಪೆಕ್ಟರ್ ಪ್ರವೀಣ್ ಅಮಾನತ್ತಾದರೆ ಸಾಲದು
ಆತನ ಹಾಗು ನನಗೆ ಕಿರುಕುಳ ನೀಡಿದ ಇತರ ಸಿಬ್ಬಂದಿ ವಿರುದ್ಧ ಎಫ್ ಐ ಆರ್ ಆಗಬೇಕು
ಸುಳ್ಳುಕೇಸ್ ಹಾಕಿದವರು ಜೈಲಿಗೆ ಹೋಗಬೇಕು
ನಡುರಾತ್ರಿಯಲ್ಲಿ ಕಳ್ಳರಂತೆ ಎಳೆದೊಯ್ದ ಪೊಲೀಸರಿಗೆ ಶಿಕ್ಷೆ ಆಗಬೇಕು
ಸಬ್ ಇನ್ಸ್ ಪೆಕ್ಟರ್ ಹಾಗೂ ಪೇದೆಗಳಿಗೆ ಶಿಕ್ಷೆಯಾದರೆ ನನಗಾಗಿರುವ ಅನ್ಯಾಯಕ್ಕೆ ಬೆಲೆ
ಒಂದುವೇಳೆ ನ್ಯಾಯಸಿಗದಿದ್ದರೆ ಬದುಕೇ ಬೇಡ
ಈಗಾಗಲೇ ನಿತ್ಯ ಸಾಯುತ್ತಿರುವ ನಮಗೆ ಬದುಕೇಕೆ ಬೇಕು?
ಮೈಸೂರು
ಮೈಸೂರಲ್ಲಿ ಒಡನಾಡಿ ಸಂಸ್ಥೆಯ ನಿರ್ದೇಶಕ ಸ್ಟ್ಯಾನ್ಲಿ ಹೇಳಿಕೆ
ನೊಂದ ಹೆಣ್ಣುಮಕ್ಕಳಿಗೆ ನ್ಯಾಯ ಸಿಗಬೇಕು
ಅಮಾಯಕರ ವಿರುದ್ಧ ಕೇಸ್ ಹಾಕಿದವರ ವಿರುದ್ಧ FIR ದಾಖಲಾಗಬೇಕು
ಬಂಧನದ ಭೀತಿಯಿಂದ ಆಸ್ಪತ್ರೆಯಲ್ಲಿರುವ ಪೊಲೀಸರು ರಕ್ಷಣೆ ಮೊರೆ ಹೋಗಿದ್ದಾರೆ
ತಪ್ಪು ಮಾಡಿದಾಗ ಎಲ್ಲರಿಗೂ ಎದೆ ನೋವು ಬಂದು ಬಿಡುತ್ತೆ
ತಜ್ಞ ವೈದ್ಯರಿಂದ ಸೆಕೆಂಡ್ ಒಪೆನಿಯನ್ ಪಡೆಯಲಿ
ತಪ್ಪೆಸಗಿದವರನ್ನ ಜೈಲಿಗೆ ಕಳುಹಿಸಬೇಕು
ಸ್ಯಾಂಟ್ರೋರವಿ ಮಾತ್ರವಲ್ಲ ಎಲ್ಲರಿಗೂ ಶಿಕ್ಷೆಯಾಗಬೇಕು.
https://play.google.com/store/apps/details?id=com.speed.newskannada