ಬಡ ಮತ್ತು ಮುಗ್ಧ ಜನರನ್ನು ಮನೆ ಮಾಡಿಸಿಕೊಡುತ್ತೆವೆ ಎಂದೂ ಆಮಿಷ ತೊರಿಸಿ ಬಿಜೆಪಿ ಸೆರ್ಪಡೆ ಮಾಡಿಸಿಕೊಂಡಿರುವ ಬಿಜೆಪಿ ಕಾರ್ಯಕರ್ತರು ಮತ್ತು ಶಾಸಕರು..
ಬೀದರ್ ಜಿಲ್ಲೆಯ ಬಸವಕಲ್ಯಾಣ ಮತಕ್ಷೆತ್ರದ ಮುಚಳಂಬ ಗ್ರಾಮದಲ್ಲಿ ನಡೆದ ಘಟನೆ
ಕಳೆದ 18ನೆ ತಾರಿಕಿನಂದು ಮುಚಳಂಬ ಗ್ರಾಮದಲ್ಲಿ ನಡೆದ ಬಿಜೇಪಿ ಸೆರ್ಪಡೆ ಕಾರ್ಯಕ್ರಮದಲ್ಲಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ..
ಶಾಸಕರಿಗೆ ಇಂತಹ ಕೆಲಸ ಮಾಡಲು ನಾಚಿಕೆಯಾಗಬೆಕು ಬಡ ಮತ್ತು ಮುಗ್ಧ ಜನರಿಗೆ ಆಮಿಷ ವೊಡ್ಡಿ ಬಿಜೆಪಿ ಸೆರ್ಪಡೆ ಮಾಡಿಕೊಳ್ಳುತ್ತಿದ್ಧಾರೆ ಎಂದು ಮುಚಳಂಬ ಗ್ರಾಮದ ಸಂದಿಪ್ ಮುಖಿಂದೆ ಶಾಸಕರ ವಿರುದ್ಧ ತಿವ್ರ ಆಕ್ರೊಶ ಹೊರ ಹಾಕಿದ್ದಾರೆ..
ಮನೆ ಮತ್ತು ಜಾಗ ಕೊಡುತ್ತಾರೆ ಎಂದು ಆಮಿಷವೊಡ್ಡಿ ಬಡ ಮತ್ತು ಮುಗ್ದ ಜನರನ್ನು ಬಿಜೆಪಿ ಕಾರ್ಯಕ್ರಮಕ್ಕೆ ಕರೆದುಕೊಂಡು ಹೊಗಿ ಅನಕ್ಷರಸ್ಥರನ್ನು ಸೆರ್ಪಡೆ ಮಾಡಿಕೊಂಡಿದ್ದಾರೆ ಎಂದು ಶಾಸಕರ ವಿರುದ್ಧ ಆಕ್ರೊಶ ಹೊರಹಾಕಿದ್ದಾರೆ
ಭ್ರಷ್ಟ ಪಕ್ಷದಲ್ಲಿ ಸೆರಿಕೊಳ್ಳಲು ಬಡ ಜನರು ಮುಂದಾಗುತ್ತಿಲ್ಲ ಎಂದು ತಿಳಿದು ಬಡ ಜನರಿಗೆ ಈ ತರಹದ ಆಮಿಷ ತೊರಿಸಿ ಬಿಜೆಪಿ ಸೆರ್ಪಡೆ ಮಾಡಿಕೊಂಡಿದ್ದಾರೆ ಎಂದು ಶಾಸಕರ ವಿರುದ್ಧ ಹರಿಹಾಯ್ದಿದ್ದಾರೆ ..