ಚುನಾವಣೆ ಹೊಸ್ತಿಲಲ್ಲಿ ಬಸವಕಲ್ಯಾಣ ಮತಕ್ಷೆತ್ರದ ಗೊರ್ಟಾ ಗ್ರಾಮದಲ್ಲಿನ
ಸರ್ದಾರ್ ವಲ್ಲಭಭಾಯಿ ಪಟೇಲರ ಮೂರ್ತಿ ಸ್ಥಾಪನೆಗೆ ಮುಂದಾದ ಬೀಜೆಪಿ ಪಕ್ಷ
2014 ಕೇಂದ್ರ ಗೃಹ ಸಚಿವ ಅಮಿತ್ ಶಾ ಶಂಕುಸ್ಥಾಪನೆ ನೆರೆವೆರಿಸಿದ ನಂತರ ನೆನೆಗುದಿಗೆ ಬಿದ್ಧಿದ್ಧ ಹುತಾತ್ಮರ ಸ್ಮಾರಕಕ್ಕೆ ಚುನಾವಣೆ ಹೊಸ್ತಿಲಲ್ಲಿ ಸಿಕ್ಕ ವೆಗದ ಚಾಲನೆ..
ಇಂದು ಗೋರ್ಟಾ ಗ್ರಾಮಕ್ಕೆ ಆಗಮಿಸಿದ ಸರ್ದಾರ್ ವಲ್ಲಭಭಾಯ್ ಪಟೇಲ್ರ ಪ್ರತಿಮೆ
8 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕಾಮಗಾರಿ ಚೂನಾವಣೆ ಹೊಸ್ತಿಲಲ್ಲಿ ಕಾಮಗಾರಿ ಕೈಗೆತ್ತಿಕೊಂಡು ಗೊರ್ಟಾ ಗ್ರಾಮಸ್ಥರು ಮತ್ತು ತಾಲೂಕಿನ ಯುವ ಜನರನ್ನು ಸಮಾಧಾನ ಪಡಿಸುವ ತಂತ್ರ
ಬಸವಕಲ್ಯಾಣ ಮತಕ್ಷೆತ್ರದ ಗೋರ್ಟಾ ಗ್ರಾಮದಲ್ಲಿನ ಸರ್ದಾರ್ ವಲ್ಲಭಭಾಯ್ ಪಟೇಲ್ ರ ಸ್ಮಾರಕ ನೆನೆಗುದಿಗೆ ಬಿದ್ದಿದ್ದ ಹಿನ್ನೆಲೆಯಲ್ಲಿ ತಾಲೂಕಿನ ಯುವಜನತೆ ಕೆಂಗಣ್ಣಿಗೆ ಗುರಿಯಾಗಿದ್ಧ ಬಿಜೆಪಿ ಪಕ್ಷ..
ಈ ಹಿನ್ನೆಲೆಯಲ್ಲಿ ಚುನಾವಣಾ ಸಮಿಪಿಸುತ್ತಿರುವ ಹೊತ್ತಿನಲ್ಲಿ ಜನರು ಮತವನ್ನು ಸೆಳೆಯುವ ತಂತ್ರ
ಗೊರ್ಟಾ ಗ್ರಾಮಕ್ಕೆ ಬಂದ ಸರ್ದಾರ್ ವಲ್ಲಭಭಾಯ್ ಪಟೇಲರ ಸ್ಮಾರಕಕ್ಕೆ ಅದ್ಧುರಿ ಸ್ವಾಗತ ಕೊರಿದ ಗ್ರಾಮಸ್ಥರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada