ಬೀದರ್ ಜಿಲ್ಲೆಯ ಬಿಜೆಪಿಯಿಂದ ಪ್ರತಿಮೆ ಪಾಲಿಟಿಕ್ಸ್..

ಚುನಾವಣೆ ಹೊಸ್ತಿಲಲ್ಲಿ ಬಸವಕಲ್ಯಾಣ ಮತಕ್ಷೆತ್ರದ ಗೊರ್ಟಾ ಗ್ರಾಮದಲ್ಲಿನ
ಸರ್ದಾರ್ ವಲ್ಲಭಭಾಯಿ ಪಟೇಲರ ಮೂರ್ತಿ ಸ್ಥಾಪನೆಗೆ ಮುಂದಾದ ಬೀಜೆಪಿ ಪಕ್ಷ

2014 ಕೇಂದ್ರ ಗೃಹ ಸಚಿವ ಅಮಿತ್ ಶಾ ಶಂಕುಸ್ಥಾಪನೆ ನೆರೆವೆರಿಸಿದ ನಂತರ ನೆನೆಗುದಿಗೆ ಬಿದ್ಧಿದ್ಧ ಹುತಾತ್ಮರ ಸ್ಮಾರಕಕ್ಕೆ ಚುನಾವಣೆ ಹೊಸ್ತಿಲಲ್ಲಿ ಸಿಕ್ಕ ವೆಗದ ಚಾಲನೆ..

ಇಂದು ಗೋರ್ಟಾ ಗ್ರಾಮಕ್ಕೆ ಆಗಮಿಸಿದ ಸರ್ದಾರ್ ವಲ್ಲಭಭಾಯ್ ಪಟೇಲ್ರ ಪ್ರತಿಮೆ

8 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕಾಮಗಾರಿ ಚೂನಾವಣೆ ಹೊಸ್ತಿಲಲ್ಲಿ ಕಾಮಗಾರಿ ಕೈಗೆತ್ತಿಕೊಂಡು ಗೊರ್ಟಾ ಗ್ರಾಮಸ್ಥರು ಮತ್ತು ತಾಲೂಕಿನ ಯುವ ಜನರನ್ನು ಸಮಾಧಾನ ಪಡಿಸುವ ತಂತ್ರ

ಬಸವಕಲ್ಯಾಣ ಮತಕ್ಷೆತ್ರದ ಗೋರ್ಟಾ ಗ್ರಾಮದಲ್ಲಿನ ಸರ್ದಾರ್ ವಲ್ಲಭಭಾಯ್ ಪಟೇಲ್ ರ ಸ್ಮಾರಕ ನೆನೆಗುದಿಗೆ ಬಿದ್ದಿದ್ದ ಹಿನ್ನೆಲೆಯಲ್ಲಿ ತಾಲೂಕಿನ ಯುವಜನತೆ ಕೆಂಗಣ್ಣಿಗೆ ಗುರಿಯಾಗಿದ್ಧ ಬಿಜೆಪಿ ಪಕ್ಷ..

ಈ ಹಿನ್ನೆಲೆಯಲ್ಲಿ ಚುನಾವಣಾ ಸಮಿಪಿಸುತ್ತಿರುವ ಹೊತ್ತಿನಲ್ಲಿ ಜನರು ಮತವನ್ನು ಸೆಳೆಯುವ ತಂತ್ರ

ಗೊರ್ಟಾ ಗ್ರಾಮಕ್ಕೆ ಬಂದ ಸರ್ದಾರ್ ವಲ್ಲಭಭಾಯ್ ಪಟೇಲರ ಸ್ಮಾರಕಕ್ಕೆ ಅದ್ಧುರಿ ಸ್ವಾಗತ ಕೊರಿದ ಗ್ರಾಮಸ್ಥರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಸಂಸದೆ ಸುಮಲತಾ ಬಿಜೆಪಿಗೆ ಬೆಂಬಲ ಬೆನ್ನಲ್ಲೇ ಕಾಂಗ್ರೆಸ್ ಹೈ ಅಲರ್ಟ್..!

Sat Mar 11 , 2023
ಸುಮಲತಾ ಬಿಜೆಪಿಗೆ ಬೆಂಬಲ ಘೋಷಿಸಿದ ಬೆನ್ನಲ್ಲೇ ಕಾಂಗ್ರೆಸ್ ಹೈ ಅಲರ್ಟ್ ಆಗಿದೆ. ಮತಗಳ ವಿಭಜನೆಯಾಗುವ ಆತಂಕದಿಂದ ಕಾಂಗ್ರೆಸ್ ಎಚ್ಚೆತ್ತುಕೊಂಡಿದೆ. ಚುನಾವಣಾ ವರ್ಷದಲ್ಲಿ ಒಂದಷ್ಟು ಮತಗಳು ಬಿಜೆಪಿ ಕಡೆ ವಾಲಬಹುದೆಂಬ ಭೀತಿ ಕಾಂಗ್ರೆಸ್​ನಲ್ಲಿ ಶುರುವಾಗಿದೆ. ಅಂಬರೀಶ್ ಅಭಿಮಾನಿಗಳು ಸುಮಲತಾರನ್ನ ಅನುಸರಿಸಬಹುದೆಂಬ ಭಯ ಕೂಡಾ ಉಂಟಾಗಿದೆ. ಹೀಗಾಗಿ ಹಳೇ ಮೈಸೂರು ಭಾಗದಲ್ಲಿ ತಂತ್ರಗಾರಿಕೆ ಬದಲಿಸಲು ಚಿಂತನೆ ನಡೆಸಿದೆ. ಜೆಡಿಎಸ್ ಭದ್ರಕೋಟೆಯಾಗಿರೋ ಮಂಡ್ಯದಲ್ಲಿ 3 ರಿಂದ 4 ಕ್ಷೇತ್ರಗಳಲ್ಲಿ ಗೆಲ್ಲಲು ರಣತಂತ್ರ ಹೆಣೆಯುತ್ತಿದೆ. ಸದ್ಯಕ್ಕಿರೋ […]

Advertisement

Wordpress Social Share Plugin powered by Ultimatelysocial