ಚಿಕ್ಕೋಡಿ ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಿ ಸ್ಥಾನಕ್ಕೆ ರಾಜೀನಾಮೆ
ಜಿಲ್ಲಾ ಕಾರ್ಯಕಾರಿನಿ ಸದಸ್ಯ ಮಹಾಂತೇಶ ಬಸ್ತವಾಡೆ ಎಂಬುವವರಿಂದ ರಾಜೀನಾಮೆ
ಚಿಕ್ಕೋಡಿ ಬಿಜೆಪಿ ಜಿಲ್ಲಾ ಅದ್ಯಕ್ಷ ರಾಜೇಶ್ ನೇರ್ಲಿ ಗೆ ಪತ್ರ ಬರೆದು ಸೊಸಿಯಲ್ ಮೀಡಿಯಾದಲ್ಲಿ ಆಕ್ರೋಶ
ಹಿಂದುತ್ವದ ಆಧಾರದ ಮೇಲೆ ಅಧಿಕಾರಕ್ಕೆ ಬಂದಿದ್ದಿರಿ
ಸಂಘದ ಹಾಗೂ ಸ್ವ ಪಕ್ಷದ ಕಾರ್ಯಕರ್ತರನ್ನು ನಿಮ್ಮ ಕೈಯಲ್ಲಿ ಉಳಿಸಿಕೊಳ್ಳಲು ಆಗುತ್ತಿಲ್ಲಾ
ಕಠಿಣ ಕ್ರಮದ ಭರವಸೆ ನೀಡುತ್ತಿದ್ದಿರಿ ಆದರೆ ಆ ಅದು ಭರವಸೆ ಆಗಿಯೆ ಉಳಿದಿದೆ.
ಜೀಹಾದಿಗಳ ವಿರುದ್ದ ಇದುವರೆಗೆ ಯಾವುದೆ ಕ್ರಮ ಆಗಿಲ್ಲಾ
ಹಾಗಾಗಿ ನನಗೆ ನೀಡಿದ ಜವಾಬ್ದಾರಿಗೆ ನಾನು ರಾಜೀನಾಮೆ ನೀಡುತ್ತಿದ್ದೇನೆ ಎಂದು ರಾಜೀನಾಮೆ ಪತ್ರ ರವಾನೆ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: