ದೇವೇಗೌಡರನ್ನು ಭೇಟಿ ಮಾಡಲು ಪ್ರಧಾನಿ ಮೋದಿ ಚಿಂತನೆ!

ಬೆಂಗಳೂರು: ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರು ಅನಾರೋಗ್ಯಕ್ಕೀಡಾಗಿದ್ದಾರೆ. ಸದ್ಯ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರೋ ದೇವೇಗೌಡರನ್ನು ಹಲವು ನಾಯಕರು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.

ಆದರೆ ಹಲವು ಬಾರಿ ರಾಜ್ಯಕ್ಕೆ ಭೇಟಿ ನೀಡಿದ್ದ ಪ್ರದಾನಿ ನರೇಂದ್ರ ಮೋದಿ ದೇವೇಗೌಡರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಲೇ ಇಲ್ಲ.

ಹೀಗಾಗಿ ಮುಂದಿನ ಬಾರಿ ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮಿಸಿದ್ರೆ, ದೇವೇಗೌಡರನ್ನು ಭೇಟಿ ಮಾಡಿಸಲು ಬಿಜೆಪಿ ನಾಯಕರು ಚಿಂತಿಸಿದ್ದಾರೆನ್ನಲಾಗಿದೆ.

ಯಾಕಂದ್ರೆ ಹಿರಿಯ ರಾಜಕೀಯ ನಾಯಕರೊಬ್ಬರು ಅನಾರೋಗ್ಯಕ್ಕೀಡಾದ್ರೂ ಕನಿಷ್ಠ ಆರೋಗ್ಯ ವಿಚಾರಿಸಲಿಲ್ಲ ಅನ್ನೋ ತಪ್ಪು ಸಂದೇಶ ಹೋಗಬಾರದು ಅಂತಾ ಕಮಲ ನಾಯಕರು ಚಿಂತಿಸಿದ್ದಾರೆನ್ನಲಾಗಿದೆ. ವಿಶ್ರಾಂತಿಯಲ್ಲಿರುವ ದೇವೇಗೌಡರು, ರಾಜ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆ ಇಂಚಿಂಚು ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇಂದು ಕಾಂಗ್ರೆಸ್​ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್​ ಆಗುವುದು ಡೌಟ್​!

Wed Mar 22 , 2023
ಚೈತ್ರ ಮಾಸದ ಮೊದಲ ದಿನ ಯುಗಾದಿ ಹಿಂದೂಗಳ ಪಾಲಿಗೆ ಹೊಸ ವರ್ಷದ ಮೊದಲ ದಿನ. ಆದ್ರೆ, ಈ ಬಾರಿಯ ಯುಗಾದಿ ರಾಜಕೀಯ ಬೇವು-ಬೆಲ್ಲಕ್ಕೆ ಸಾಕ್ಷಿಯಾಗೋ ಸಾಧ್ಯತೆ ಇದೆ. ಯುಗಾದಿ ದಿನವೇ ​​ ತನ್ನ ಸೇನಾನಿಗಳನ್ನ ರಣರಂಗಕ್ಕೆ ನಿಯೋಜಿಸಲು ಸಿದ್ಧವಾಗಿದ್ದ ಕಾಂಗ್ರೆಸ್ ದಿಢೀರ್ ಮುಂದೂಡಿದೆ. ಅಷ್ಟಕ್ಕು ಅದಕ್ಕೆ ಕಾರಣವೇನು? ಕರುನಾಡ ಚುನಾವಣಾ ರಣರಂಗ ಮತ್ತಷ್ಟು ರಂಗೇರುತ್ತಿದೆ. 3 ಪಕ್ಷಗಳು ಎಲೆಕ್ಷನ್‌ ರಣಕಣದಲ್ಲಿ ಮತಬೇಟೆಗೆ ಇಳಿದಿವೆ. ತಮ್ಮ ಅಭ್ಯರ್ಥಿಗಳನ್ನ ರಣಾಂಗಣಕ್ಕೆ ಇಳಿಸಲು ಸನ್ನದ್ಧವಾಗಿವೆ. […]

Advertisement

Wordpress Social Share Plugin powered by Ultimatelysocial