ಜನವರಿ 19, 20 ಮತ್ತು 21 ರಂದು ಅಖೀಲ ಭಾರತೀಯ ವಿಜ್ಞಾನ ವಿಸ್ತೃತ ಕಾರ್ಯಕ್ರಮ
ಲಕ್ಷ್ಮೇಶ್ವರ ಪಟ್ಟಣದ ಸ್ಕೂಲ್ ಚಂದನ ನಲ್ಲಿ ನಡೆಯುವ ಕಾರ್ಯಕ್ರಮ
ಭಾರತ ರತ್ನ ಪ್ರೊ,ಸಿ.ಎನ್.ಆರ್.ರಾವ್ ಎಜುಕೇಷನ್ ಫೌಂಡೇಶನ್ ಹಾಗೂ ಸ್ಕೂಲ್ ಚಂದನ ಸಂಯುಕ್ತ ಆಶ್ರಯದಲ್ಲಿ ನಡೆಯುವ ಕಾರ್ಯಕ್ರಮ
ಸುದ್ದಿಗೋಷ್ಠಿಯಲ್ಲಿ ಸ್ಕೂಲ್ ಚಂದನ ಸಂಸ್ಥಾಪಕ ಟಿ.ಈಶ್ವರ ಹೇಳಿಕೆ
ಕಾರ್ಯಕ್ರಮದಲ್ಲಿ ಹೊರ ರಾಜ್ಯಗಳಿಂದ ವಿಜ್ಞಾನಿಗಳು ಭಾಗಿ
ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮಿಜಿಗಳ ರೂಪಕ ಹಾಗೂ ಸಂಸ್ಕೃತಿಕ ಕಾರ್ಯಕ್ರಮ ಜರಗುವುದು.
https://play.google.com/store/apps/details?id=com.speed.newskannada