ಅಖಿಲ ಭಾರತೀಯ ವಿಜ್ಞಾನ ವಿಸ್ತೃತ ಕಾರ್ಯಕ್ರಮ.

ಜನವರಿ 19, 20 ಮತ್ತು 21 ರಂದು ಅಖೀಲ ಭಾರತೀಯ ವಿಜ್ಞಾನ ವಿಸ್ತೃತ ಕಾರ್ಯಕ್ರಮ

ಲಕ್ಷ್ಮೇಶ್ವರ ಪಟ್ಟಣದ ಸ್ಕೂಲ್ ಚಂದನ ನಲ್ಲಿ ನಡೆಯುವ ಕಾರ್ಯಕ್ರಮ

ಭಾರತ ರತ್ನ ಪ್ರೊ,ಸಿ.ಎನ್.ಆರ್.ರಾವ್ ಎಜುಕೇಷನ್‌ ಫೌಂಡೇಶನ್ ಹಾಗೂ ಸ್ಕೂಲ್ ಚಂದನ ಸಂಯುಕ್ತ ಆಶ್ರಯದಲ್ಲಿ ನಡೆಯುವ ಕಾರ್ಯಕ್ರಮ

ಸುದ್ದಿಗೋಷ್ಠಿಯಲ್ಲಿ ಸ್ಕೂಲ್ ಚಂದನ ಸಂಸ್ಥಾಪಕ ಟಿ.ಈಶ್ವರ ಹೇಳಿಕೆ

ಕಾರ್ಯಕ್ರಮದಲ್ಲಿ ಹೊರ ರಾಜ್ಯಗಳಿಂದ ವಿಜ್ಞಾನಿಗಳು ಭಾಗಿ

ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮಿಜಿಗಳ ರೂಪಕ ಹಾಗೂ ಸಂಸ್ಕೃತಿಕ ಕಾರ್ಯಕ್ರಮ ಜರಗುವುದು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಹಾಯ ಕೇಳಲು ನಾಚಿಕೆಯಾಗುತ್ತಿದೆ.

Tue Jan 17 , 2023
      ನೆರೆಯ ದೇಶಗಳ ಸಹಾಯ ಕೇಳಲು ನನಗೆ ನಾಚಿಕೆಯಾಗುತ್ತಿದೆ, ಆದರೆ ನಾವೀಗ ನಿಸ್ಸಹಾಯಕರಾಗಿದ್ದೇವೆ ಸಹಾಯ ಕೇಳದೆ ಬೇರೆ ದಾರಿಯೇ ಇಲ್ಲ ಎಂದು ಪಾಕಿಸ್ತಾನದ ಪ್ರಧಾನಿ ಶೆಬಾಜ್ ಷರೀಫ್ ಹೇಳಿದ್ದಾರೆ. ಸದ್ಯ ಪಾಕಿಸ್ತಾನ ತೀವ್ರ ಆರ್ಥಿಕ ಮತ್ತು ಆಹಾರ ಬಿಕ್ಕಟ್ಟನ್ನು ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ತನ್ನ ಮಿತ್ರರಾಷ್ಟ್ರಗಳಿಗೆ ನೆರವು ನೀಡುವಂತೆ ಕೋರುತ್ತಿದೆ. ಇದರೊಂದಿಗೆ ಹಲವು ದೇಶಗಳು ನೆರವು ನೀಡಲು ಮುಂದೆ ಬಂದಿದ್ದು, ಯುನೈಟೆಡ್ ಅರಬ್ ಎಮಿರೇಟ್ಸ್ ಈಗಾಗಲೇ […]

Advertisement

Wordpress Social Share Plugin powered by Ultimatelysocial