ಹನಿಟ್ರ್ಯಾಪ್ ಮಾಡಿ ಸುಲಿಗೆ ಮಾಡ್ತಿದ್ದ ಖತರ್ನಾಕ್ ಗ್ಯಾಂಗ್ ಅಂದರ್

ಹನಿಟ್ರ್ಯಾಪ್ ಮಾಡಿ ಸುಲಿಗೆ ಮಾಡ್ತಿದ್ದ ಖತರ್ನಾಕ್ ಗ್ಯಾಂಗ್ ನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ.ಈ ಗ್ಯಾಂಗ್ ಶ್ರೀಮಂತ ವ್ಯಕ್ತಿಗಳನ್ನ ಟಾರ್ಗೇಟ್ ಮಾಡಿ ಖೆಡ್ಡಾಗೆ ಕೆಡವುತ್ತಿದ್ದರು. ಹೀಗಾಗಿ ಮಹದೇವಪುರ ಪೊಲೀಸರಿಂದ ಏಳು ಆರೋಪಿಗಳು ಸೆರೆಯಾದರು. ಪೈ ಲೇಔಟ್ ನ ವೇಶ್ಯಾವಾಟಿಕೆ ಅಡ್ಡೆಗೆ ಆಹ್ವಾನಿಸಿ ಆರೋಪಿಗಳು ವಿಡಿಯೋವನ್ನು  ಮಾಡ್ತಿದ್ದು, ಬಳಿಕ ಯುವತಿ ಪತಿ ಹಾಗೂ ಸ್ನೇಹಿತರಂತೆ ಮನೆಗೆ ನುಗ್ಗಿ ಹೈಡ್ರಾಮ ನಡೆಸಿದರು.

ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿ ಬೆದರಿಕೆ ಹಾಕುತ್ತಿದ್ದರು. ಬಳಿಕ ಮಾನವ ಹಕ್ಕುಗಳ ಹೆಸರಿನಲ್ಲಿ ಬಂದು ಹೊರಗೆ ವಿಷಯ ಬಾಯ್ಬಿಟ್ಟರೆ ಜೀವ ಬೆದರಿಕೆ ಒಡ್ಡುತಿದ್ದರು ಹೀಗೆ ಮಾರಕಾಸ್ತ್ರಗಳ ಮೂಲಕ ಹಲ್ಲೆ ನಡೆಸಿ ಚಿನ್ನಾಭರಣ,ಹಣ ಕಸಿದುಕೊಳ್ತಿದ್ದ ಗ್ಯಾಂಗ್ ಎಂದು ಸೆರೆಯಾಗಿದೆ. ಆರೋಪಿಗಳ ಬಂಧಿಸಿ ವೈಟ್ ಫೀಲ್ಡ್ ಪೊಲೀಸರುತನಿಖೆ ಚುರುಕುಗೊಳಿಸಿದ್ದಾರೆ. ದೂರಿನ ಹಿನ್ನಲೆ ಆರೋಪಿಗಳ ವಿರುದ್ದ ಮಹದೇವಪುರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.

 

 

Please follow and like us:

Leave a Reply

Your email address will not be published. Required fields are marked *

Next Post

ಈಶಾನ್ಯ ವಲಯ ಶಿಕ್ಷಣ ಕ್ಷೇತ್ರದ ಚುನಾವಣೆ-ಶಾಂತಿಯುತವಾಗಿ ನಡೆದ ಶಿಕ್ಷಣ ಕ್ಷೇತ್ರ ಚುನಾವಣೆ

Wed Oct 28 , 2020
ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನಲ್ಲಿ ನಡೆಯುತ್ತಿರುವ ಈಶಾನ್ಯ ವಲಯದ ಶಿಕ್ಷಣ ಕ್ಷೇತ್ರದ ಚುನಾವಣೆ ವ್ಯವಸ್ಥಿತವಾಗಿ ಮತ್ತು ಶಾಂತಿಯುತವಾಗಿ ನಡೆದಿದೆ. ಜಿಲ್ಲೆಯಲ್ಲಿ ಒಟ್ಟು 6 ಮತಕೇಂದ್ರಗಳಿದ್ದು ಶಿಕ್ಷಣ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಅಪಾರ ಕೊಡುಗೆ ನೀಡಿದ್ದು,ಶರಣಪ್ಪ ಮಟ್ಟುರು ಜಯಗಳಿಸಲ್ಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ತಾಲೂಕು ಪಂಚಾಯತ್ ಅಧ್ಯಕ್ಷ ನಿಲಂಕಠ ರಾಠೊಡ್ ಹೇಳಿದ್ದಾರೆ.ಬಿಜೆಪಿ ಅಭ್ಯರ್ಥಿ ಶುಶಿಲ್ ನ ಮೊಶಿ ಪರವಾಗಿ ಬಸವಕಲ್ಯಾಣ ತಾಲೂಕಿನ ಮಾಜಿ ಶಾಸಕ ಮಲ್ಲಿಕಾರ್ಜುನ ಖುಬಾ ಮಾತಾನಾಡಿ ಶುಶಿಲ್ […]

Advertisement

Wordpress Social Share Plugin powered by Ultimatelysocial