ರಾಯಚೂರು :ಹಟ್ಟಿ ಚಿನ್ನದ ಗಣಿಯಲ್ಲಿ ಆಕ್ರಮವಾಗಿ ಶ್ರೀಗಂಧ ಮರಗಳ ಕಡಿದು ಸಾಗಾಟ
ಮೂರು ಜನ ಆರೋಪಿಗಳನ್ನ ವಶಕ್ಕೆ ಪಡೆದ ಹಟ್ಟಿ ಪೋಲಿಸರು
ಮಾರುತಿ,ರಾಮಣ್ಣ,ಬಂದೇನವಾಜ್,ಬಂಧಿತ ಆರೋಪಿಗಳು
ಹಟ್ಟಿ ಚಿನ್ನದ ಗಣಿಯ ಲೋಟಸ್ ಕಾಲೋನಿಯಲ್ಲಿ ಕೃತ್ಯ
ಡೋರ್ ನಂ,17 ಮತ್ತು 27 ರ ಮನೆ ಹಿತ್ತಲಲ್ಲಿ ಬೆಳೆದಿದ್ದ ಮರಗಳು
6,72,370 ಸಾವಿರ ಮೌಲ್ಯದ ಶ್ರೀಗಂಧ ಮರ ತುಂಡರಿಸಿ ಕಳ್ಳತನ
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಗರಗಸ,ಕಾರು,ಬೈಕ್ ವಶಕ್ಕೆ
ಹಟ್ಟಿ ಚಿನ್ನದ ಗಣಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: