ರಾಯಚೂರು :ಹಟ್ಟಿ ಚಿನ್ನದ ಗಣಿಯಲ್ಲಿ ಆಕ್ರಮವಾಗಿ ಶ್ರೀಗಂಧ ಮರಗಳ ಕಡಿದು ಸಾಗಾಟ

ರಾಯಚೂರು  :ಹಟ್ಟಿ ಚಿನ್ನದ ಗಣಿಯಲ್ಲಿ ಆಕ್ರಮವಾಗಿ ಶ್ರೀಗಂಧ ಮರಗಳ ಕಡಿದು ಸಾಗಾಟ

ಮೂರು ಜನ ಆರೋಪಿಗಳನ್ನ ವಶಕ್ಕೆ ಪಡೆದ ಹಟ್ಟಿ ಪೋಲಿಸರು

ಮಾರುತಿ,ರಾಮಣ್ಣ,ಬಂದೇನವಾಜ್,ಬಂಧಿತ ಆರೋಪಿಗಳು

ಹಟ್ಟಿ ಚಿನ್ನದ ಗಣಿಯ ಲೋಟಸ್ ಕಾಲೋನಿಯಲ್ಲಿ ಕೃತ್ಯ

ಡೋರ್ ನಂ,17 ಮತ್ತು 27 ರ ಮನೆ ಹಿತ್ತಲಲ್ಲಿ ಬೆಳೆದಿದ್ದ ಮರಗಳು

6,72,370 ಸಾವಿರ ಮೌಲ್ಯದ ಶ್ರೀಗಂಧ ಮರ ತುಂಡರಿಸಿ ಕಳ್ಳತನ

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಗರಗಸ,ಕಾರು,ಬೈಕ್ ವಶಕ್ಕೆ

ಹಟ್ಟಿ ಚಿನ್ನದ ಗಣಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಮಹಾರಾಷ್ಟ್ರ ಘಟ್ಟ ಪ್ರದೇಶದಲ್ಲಿ ತಗ್ಗಿದ ಮಳೆ.

Mon Jul 18 , 2022
ಚಿಕ್ಕೋಡಿ:ಮಹಾರಾಷ್ಟ್ರ ಘಟ್ಟ ಪ್ರದೇಶದಲ್ಲಿ ತಗ್ಗಿದ ಮಳೆ. ಆಲಮಟ್ಟಿ ಜಲಾಶಯದಿಂದ ನೀರು ಬಿಡುಗಡೆ ಹಿನ್ನಲೆ. ಕೃಷ್ಣಾ ನದಿ ಪ್ರಮಾಣದಲ್ಲಿ ನಿನ್ನೆಗಿಂತ 1 ಸಾವಿರ ಕ್ಯೂಸೆಕ್ ನೀರು ಕಡಿಮೆ. ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ್ ನಿಂದ ಪಂಚಗಂಗಾ ನದಿ ಮೂಲಕ ಕೃಷ್ಣಾ ನದಿಗೆ 99875 ಕ್ಯೂಸೆಕ್ ನೀರು. ದೂಧಗಂಗಾ ನದಿ ಮೂಲಕ ಕೃಷ್ಣಾ ನದಿಗೆ 27120 ಕ್ಯೂಸೆಸ್ ನೀರು. ಹೀಗೆ ಕೃಷ್ಣಾ ನದಿಯಲ್ಲಿ 1.27.000 ಸಾವಿರ ಕ್ಯೂಸೆಕ್ ಒಳ ಹರಿವು. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ […]

Advertisement

Wordpress Social Share Plugin powered by Ultimatelysocial