ಸಿಂಧನೂರು ಸಾರ್ವಜನಿಕ ಗ್ರಂಥಾಲಯಕ್ಕೆ ರಾಯಚೂರು ಜಿಲ್ಲಾ ಮುಖ್ಯ ಗ್ರಂಥಾಲಯದ ಅಧಿಕಾರ ಡಾ. ರಾಮ್ ಕಲಾಲ್ ಭೇಟಿ

ತಾಲೂಕು ಪ್ರವಾಸ ಮಂದಿರ ಪಕ್ಕದಲಿರುವ ಸಾರ್ವಜನಿಕ ಗ್ರಂಥಾಲಯಕ್ಕೆ ನಗರಸಭೆ ಕಮಿಷನರ್ ಮಂಜುನಾಥ್ ಗುಂಡೂರ್ ಭೇಟಿ ನೀಡಿದರು ಅಲ್ಲಿರುವ ಸಮಸ್ಯಗಳನ್ನು ಅಳಿಸಿ ಸಂಬಂಧ ಪಟ್ಟು ಅಧಿಕಾರಿಗೆ
ಫೋನ್ ಕರೆ ಮಾಡಿ ರಾಯಚೂರು ಜಿಲ್ಲಾ ಮುಖ್ಯ ಗ್ರಂಥಾಲಯದ ಅಧಿಕಾರ ಡಾ. ರಾಮ್ ಕಲಾಲ್ ಅವರಿಗೆ ಇಲ್ಲಿರುವ ಸಮಸ್ಯ ಪರಿಹಾರಿಸುವಂತೆ ಸೂಚನೆ ನೀಡಿದ್ದರು

ನಗರಸಭೆ ಕಮಿಷನರ್ ಮಂಜುನಾಥ್ ಗುಂಡೂರು ಸೂಚನೆಗೆ ಸ್ಪಂದಿಸಿದ ರಾಯಚೂರು ಜಿಲ್ಲಾ ಮುಖ್ಯ ಗ್ರಂಥಾಲಯದ ಅಧಿಕಾರ ಡಾ. ರಾಮ್ ಕಲಾಲ್

ಮರು ದಿನವೇ ಸಿಂಧನೂರಿಗೆ ಆಗಮಿಸಿ ಗ್ರಂಥಾಲಯದಲ್ಲಿರುವ ಸಮಸ್ಯೆಗಳಾದ ಇನ್ವೇಟರ್ , ಸ್ಪರ್ದಾರ್ಥಕ ಪುಸ್ತಕಗಳು,ಚೇರ್ ಗಳು, ಪ್ಯಾನ್, ಎಲ್ ಇ ಡಿ ಬಲ್ಪ್, ಸೇರಿದಂತೆ ಗ್ರಂಥಾಲಯದಲ್ಲಿರುವ ಎಲ್ಲಾ ಸಮಸ್ಯೆಗಳನ್ನು ತಾಲೂಕಾ ಗ್ರಂಥಾಪಾಲಕರಾದ ವಿಶ್ವನಾಥ್ ಕುಲಕರ್ಣಿ ಅವರರಿಗೆ ಸರಿಪಡಿಸುವಂತೆ ಸೂಚನೆ ನೀಡಿದರು.

ನಿನ್ನೆ ಗ್ರಂಥಾಲಯದ ಸಮಸ್ಯಗಳನ್ನು ನಮ್ಮ ಸ್ಪೀಡ್ ನ್ಯೂಸ್ ವರದಿ ಪ್ರಸಾರ ಮಾಡಿತ್ತು

ಗ್ರಂಥಾಲಯದ ಅಧಿಕಾರಿಗಳು ಸಿಂಧನೂರಿಗೆ ಆಗಮಿಸಿ ಸಮಸ್ಯಗಳನ್ನು ಸರಿಪಡಿಸಲು ಇಲ್ಲಿರುವ ಗ್ರಂಥಾಪಾಲಕರಿಗೆ ಸೂಚನೆ ನೀಡಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಸಿಟಿ ರವಿಯ ಹುಟ್ಟು ಹಬ್ಬಕ್ಕೆ ಶುಭ ಕೊರಿ ಹಾಕಿದ್ದ ಫ್ಲೆಕ್ಸ್ ಹರಿದು ಹಾಕಿದ ಯುವತಿ!

Mon Jul 18 , 2022
ವಿಧಾನಸೌಧದ ಮುಂಭಾಗದಲ್ಲಿ ಸಿಟಿ ರವಿಯ ಹುಟ್ಟು ಹಬ್ಬಕ್ಕೆ ಶುಭ ಕೊರಿ ಹಾಕಿದ್ದ ಫ್ಲೆಕ್ಸ್ ಹರಿದು ಹಾಕಿದ ಯುವತಿ ಅನಧಿಕೃತವಾಗಿ ಫ್ಲೆಕ್ಸ್ ಬ್ಯಾನರ್ ಅಳವಡಿಕೆ ಮಾಡಿದ್ದಾರೆ ಎಂದು ಹರಿದು ಹಾಕಿದ ಯುವತಿ.. ಹೈಕೋರ್ಟ್ ಆದೇಶವನ್ನ ಉಲ್ಲಂಘನೆ ಮಾಡಿ ಹಾಕಿದ್ದಾರೆ ಎಂದು ಫ್ಲೆಕ್ಸ್ ಹರಿದು ಹಾಕಿದ ಯುವತಿ… ಹೈಕೋರ್ಟ್ ಮುಂಭಾಗದಲ್ಲಿ ಅದು ವಿಧಾನಸೌಧದ ಗೇಟ್ ಬಳಿ ಸಿಟಿ ರವಿ ಹುಟ್ಟು ಹಬ್ಬಕ್ಕೆ ಶುಭ ಕೋರಿ ಹಾಕಿದ್ದ ಫ್ಲೆಕ್ಸ್… ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ […]

Advertisement

Wordpress Social Share Plugin powered by Ultimatelysocial