ರಾಜ್ಯ ಗುತ್ತಿಗೆದಾರರ ಪತ್ರಿಕಾಗೋಷ್ಠಿ ವಿಚಾರ
ಸಚಿವ ಮುನಿರತ್ನ ಹೇಳಿಕೆ
ಯಾರು ಯಾವ ದಾಖಲೆಗಳನ್ನಾದ್ರೂ ಪಡೆಯಬಹುದು
ಏನಾದ್ರೂ ನ್ಯೂನತೆ ತಪ್ಪುಗಳನ್ನ ಪ್ರಶ್ನೆ ಮಾಡುವು ಹಕ್ಕಿದೆ
ಕಾನೂನಿನ ಚೌಕಟ್ಟಿನಲ್ಲಿ ಏನು ಉತ್ತರ ಕೊಡಬಹುದು ಅದ್ನಾ ನಾನು ಕೊಡ್ತೀನಿ
ಯಾರು ಯಾವ ಹೆಜ್ಜೆ ಇಡ್ತಾರೋ ಇಡಲಿ ನಾನು ಉತ್ತರ ಕೊಡ್ತೀನಿ
ಯಾವುದೇ ಕಾರಣಕ್ಕೂ ನಾನು ಮಾನನಷ್ಟ ಮೊಕ್ಕದೊಮ್ಮೆ ಹೂಡಿದ್ದೇನ ಅದರ ಪ್ರಕರ ಮುಂದುವರೆಯುತ್ತೇನೆ
ಮಾನನಷ್ಟ ಮೊಕದೊಮ್ಮೆಯಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ
ಆದಷ್ಟು ಬೇಗ ಅವ್ರು ದಾಖಲೆ ಬಿಡುಗಡೆ ಮಾಡಲಿ
ಅವರಿಗೆ ಶುಭ ಕೊರುತ್ತೆನೆ ದಾಖಲೆ ಬಿಡುಗಡೆ ಮಾಡಲಿ.
https://play.google.com/store/apps/details?id=com.speed.newskannada