ವಿಜಯಪುರದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ.
ಮುಂದಿನ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಎನ್ನುವ ವಿಚಾರ.
ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಅಂತ ಬಿಜೆಪಿಯವರು ಹೇಳಿದ್ಮೇಲೆ, ರಾಜಕಾರಣ ಏನಿರುತ್ತೆ..?
ಅಥವಾ ಕಾಂಗ್ರೆಸ್ ನವರು ಬಿಜೆಪಿ ಬರುತ್ತೆ ಅಂದ್ರೆ ಅವರ ಕೆಲಸ ಅವರು ಮಾಡ್ತಾರೆ.
ನಮ್ಮ ಕೆಲ್ಸ ನಾವು ಮಾಡ್ತೇವೆ.
ಮಾಲೀಕರು ಜನ ತೀರ್ಮಾನ ಮಾಡ್ತಾರೆ.
ಕಾಂಗ್ರೆಸ್ ಚೂರು ಚೂರಾಗಲಿದೆ – ಉಮೇಶ್ ಕತ್ತಿ ಹೇಳಿಕೆ ವಿಚಾರ.
ಉಮೇಶ್ ಕತ್ತಿ ಹೇಳಿಕೆಗೆ ರಮೇಶ್ ಕುಮಾರ್ ತೀಕ್ಷ್ಣ ಪ್ರತಿಕ್ರಿಯೆ.
ಅವರ ಖುಷಿ, ಆ ಸ್ವಾತಂತ್ರ್ಯ ಕೊಟ್ಟಿದ್ದೇವೆಯಲ್ಲಾ.
ಸಿದ್ದರಾಮೋತ್ಸವ ಕಾಂಗ್ರೆಸ್ ಶೋ ವಿಚಾರ
ಅವೆಲ್ಲಾ ಮಾಧ್ಯಮಗಳದ್ದು.
ಸಿದ್ದರಾಮೋತ್ಸವ ಮುಂದಿನ ಎಲೆಕ್ಷನ್ ದಿಕ್ಸೂಚಿ ವಿಚಾರ.
ಅದೆಲ್ಲಾ ಮಾಧ್ಯಮಗಳ ಕಲ್ಪನೆ.
ನಿಮಗೆ ಫ್ರೀ ಟೈಮ್ ಜಾಸ್ತಿಯಿದೆ, ಇದೆಲ್ಲಾ ಭ್ರಮೆ ಎಂದ ರಮೇಶ ಕುಮಾರ್.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: