ವಿಜಯಪುರದಲ್ಲಿ ಮಾಜಿ ಸ್ಪೀಕರ್ ರಮೇಶ ಕುಮಾರ್ ಪ್ರತಿಕ್ರಿಯೆ.

ವಿಜಯಪುರದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ.

ಮುಂದಿನ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಎನ್ನುವ ವಿಚಾರ.

ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಅಂತ ಬಿಜೆಪಿಯವರು ಹೇಳಿದ್ಮೇಲೆ, ರಾಜಕಾರಣ ಏನಿರುತ್ತೆ..?

ಅಥವಾ ಕಾಂಗ್ರೆಸ್ ನವರು ಬಿಜೆಪಿ ಬರುತ್ತೆ ಅಂದ್ರೆ ಅವರ ಕೆಲಸ ಅವರು ಮಾಡ್ತಾರೆ.

ನಮ್ಮ ಕೆಲ್ಸ ನಾವು ಮಾಡ್ತೇವೆ.

ಮಾಲೀಕರು ಜನ ತೀರ್ಮಾನ ಮಾಡ್ತಾರೆ.

ಕಾಂಗ್ರೆಸ್ ಚೂರು ಚೂರಾಗಲಿದೆ – ಉಮೇಶ್ ಕತ್ತಿ ಹೇಳಿಕೆ ವಿಚಾರ.

ಉಮೇಶ್ ಕತ್ತಿ ಹೇಳಿಕೆಗೆ ರಮೇಶ್ ಕುಮಾರ್ ತೀಕ್ಷ್ಣ ಪ್ರತಿಕ್ರಿಯೆ.

ಅವರ ಖುಷಿ, ಆ ಸ್ವಾತಂತ್ರ್ಯ ಕೊಟ್ಟಿದ್ದೇವೆಯಲ್ಲಾ.

ಸಿದ್ದರಾಮೋತ್ಸವ ಕಾಂಗ್ರೆಸ್ ಶೋ ವಿಚಾರ

ಅವೆಲ್ಲಾ ಮಾಧ್ಯಮಗಳದ್ದು.

ಸಿದ್ದರಾಮೋತ್ಸವ ಮುಂದಿನ ಎಲೆಕ್ಷನ್ ದಿಕ್ಸೂಚಿ ವಿಚಾರ.

ಅದೆಲ್ಲಾ ಮಾಧ್ಯಮಗಳ ಕಲ್ಪನೆ.

ನಿಮಗೆ ಫ್ರೀ ಟೈಮ್ ಜಾಸ್ತಿಯಿದೆ, ಇದೆಲ್ಲಾ ಭ್ರಮೆ ಎಂದ ರಮೇಶ ಕುಮಾರ್.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಬಿಜೆಪಿ ಯುವಮೋರ್ಚಾದ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರ್ ಹತ್ಯೆ ಕೇಸ್

Wed Jul 27 , 2022
ಮೃತದೇಹದ ಅಂತಿಮ ದರ್ಶನದ ವೇಳೆ ಬೆಳ್ಳಾರೆ ಜಂಕ್ಷನಿಗೆ ಆಗಮಿಸಿದ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ನಳೀನ್ ಮಾರ್ ಕಟೀಲ್ ಅವರಿಗೆ ಹಿಂದೂ ಸಂಘಟನೆಯ ಕಾರ್ಯಕರ್ತರಿಂದ ಧಿಕ್ಕಾರಬೆಳ್ಳಾರೆಗೆ ನಳಿನ್ ಕುಮಾರ್ ಕಟೀಲ್, ಸಚಿವ ಸುನೀಲ್‌ ಕುಮಾರ್ ಮತ್ತು ಪುತ್ತೂರು ಶಾಸಕ ಸಂಜೀವ ಮಠಂದೂರು ಬಂದಿಳಿಯುತ್ತಿದ್ದಂತೆಯೇ ಆಕ್ರೋಶಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಕಾರ್ಯಕರ್ತರು ನಳಿನ್ ಕುಮಾರ್ ಕಟೀಲ್ ಮತ್ತು ಬಿಜೆಪಿಗೆ ಧಿಕ್ಕಾರ ಕೂಗಿದ ಕಾರ್ಯಕರ್ತರು ಸಾವಿರಾರು ಕಾರ್ಯಕರ್ತರು ಸಂಸದರು, ಸಚಿವರು ಮತ್ತು ಶಾಸಕರ ವಿರುದ್ಧ […]

Related posts

Advertisement

Wordpress Social Share Plugin powered by Ultimatelysocial