ಹಾಡಿನಕೃತಿಚೌರ್ಯಆರೋಪಕ್ಕೆಸಂಬಂಧಿಸಿದಂತೆನಿನ್ನೆಮತ್ತುಇಂದುನಟ, ನಿರ್ದೇಶಕರಿಷಬ್ಶೆಟ್ಟಿಮತ್ತುನಿರ್ಮಾಪಕವಿಜಯ್ಕಿರಗಂದೂರುಕೇರಳಪೊಲೀಸರವಿಚಾರಣೆಗೆಹಾಜರಾಗಿದ್ದಾರೆ. ಫೆ.12 ಮತ್ತು 13 ರಂದು ಪೊಲೀಸರ ಮುಂದೆ ಹಾಜರಾಗಿ ವಿಚಾರಣೆಗೆ ಸಹಕರಿಸಬೇಕು ಎಂದು ಕೇರಳ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು . ಈ ಹಿನ್ನೆಲೆಯಲ್ಲಿ ನಿನ್ನೆ ಮತ್ತು ಇಂದು ವಿಚಾರಣೆಗಾಗಿ ಇಬ್ಬರೂ ಹಾಜರಾಗಿದ್ದಾರೆ .ಕೃತಿಚೌರ್ಯಆರೋಪಕ್ಕೆಸಂಬಂಧಿಸಿದಂತೆಕೇರಳಪೊಲೀಸರುಕನ್ನಡದನಿರ್ದೇಶಕರಿಷಬ್ಮತ್ತುಕಾಂತಾರಸಿನಿಮಾದನಿರ್ಮಾಪಕವಿಜಯ್ಕಿರಗಂದೂರುಮೇಲೆದೂರುದಾಖಲಾಗಿತ್ತು. ದೂರಿನಅನ್ವಯವಿಚಾರಣೆಗೆಹಾಜರಾಗುವಂತೆಅವರಿಗೆಕೇರಳಪೊಲೀಸರುನೋಟಿಸ್ನೀಡಿದ್ದರು. ನಿನ್ನೆಮತ್ತುಇಂದುಇಬ್ಬರೂವಿಚಾರಣೆಗೆಹಾಜರಾಗಿದ್ದಾರೆಎಂದುತನಿಖಾಧಿಕಾರಿ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada