ಕೇರಳ ಪೊಲೀಸರ ಮುಂದೆ ಹಾಜರಾದ ರಿಷಬ್ ಶೆಟ್ಟಿ,

ಹಾಡಿನಕೃತಿಚೌರ್ಯಆರೋಪಕ್ಕೆಸಂಬಂಧಿಸಿದಂತೆನಿನ್ನೆಮತ್ತುಇಂದುನಟ, ನಿರ್ದೇಶಕರಿಷಬ್ಶೆಟ್ಟಿಮತ್ತುನಿರ್ಮಾಪಕವಿಜಯ್ಕಿರಗಂದೂರುಕೇರಳಪೊಲೀಸರವಿಚಾರಣೆಗೆಹಾಜರಾಗಿದ್ದಾರೆ. ಫೆ.12 ಮತ್ತು 13 ರಂದು ಪೊಲೀಸರ ಮುಂದೆ ಹಾಜರಾಗಿ ವಿಚಾರಣೆಗೆ ಸಹಕರಿಸಬೇಕು ಎಂದು ಕೇರಳ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು . ಈ ಹಿನ್ನೆಲೆಯಲ್ಲಿ ನಿನ್ನೆ ಮತ್ತು ಇಂದು ವಿಚಾರಣೆಗಾಗಿ ಇಬ್ಬರೂ ಹಾಜರಾಗಿದ್ದಾರೆ .ಕೃತಿಚೌರ್ಯಆರೋಪಕ್ಕೆಸಂಬಂಧಿಸಿದಂತೆಕೇರಳಪೊಲೀಸರುಕನ್ನಡದನಿರ್ದೇಶಕರಿಷಬ್ಮತ್ತುಕಾಂತಾರಸಿನಿಮಾದನಿರ್ಮಾಪಕವಿಜಯ್ಕಿರಗಂದೂರುಮೇಲೆದೂರುದಾಖಲಾಗಿತ್ತು. ದೂರಿನಅನ್ವಯವಿಚಾರಣೆಗೆಹಾಜರಾಗುವಂತೆಅವರಿಗೆಕೇರಳಪೊಲೀಸರುನೋಟಿಸ್ನೀಡಿದ್ದರು. ನಿನ್ನೆಮತ್ತುಇಂದುಇಬ್ಬರೂವಿಚಾರಣೆಗೆಹಾಜರಾಗಿದ್ದಾರೆಎಂದುತನಿಖಾಧಿಕಾರಿ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸೂಪರ್ ಸ್ಟಾರ್ ರಜನಿಕಾಂತ್ ಮಂಗಳೂರಿಗೆ ಬಂದಿಳಿದಿದ್ದಾರೆ.

Mon Feb 13 , 2023
ಸೂಪರ್ ಸ್ಟಾರ್ ರಜನಿಕಾಂತ್ ಮಂಗಳೂರಿಗೆ ಬಂದಿಳಿದಿದ್ದಾರೆ. 2 ದಿನಗಳ ಕಾಲ ಅಲ್ಲಿ ‘ಜೈಲರ್’ ಸಿನಿಮಾ ಚಿತ್ರೀಕರಣ ನಡೆಯಲಿದೆ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ರಜನಿಕಾಂತ್ ನಟನೆಯ ಸಾಕಷ್ಟು ಸಿನಿಮಾಗಳ ಶೂಟಿಂಗ್ ಕರ್ನಾಟಕದಲ್ಲಿ ನಡೆದಿದೆ. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ತಲೈವಾಗೆ ಕರ್ನಾಟಕ ಅಂದರೆ ಬಹಳ ಅಚ್ಚುಮೆಚ್ಚು. ‘ಜೈಲರ್’ ಚಿತ್ರದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಸೇರಿದಂತೆ ಘಟಾನುಘಟಿ ಕಲಾವಿದರು ನಟಿಸ್ತಿದ್ದಾರೆ. ಚಿತ್ರದಲ್ಲಿ ಮುತ್ತುವೇಲ್ ಪಾಂಡಿಯನ್ […]

Advertisement

Wordpress Social Share Plugin powered by Ultimatelysocial