ರಸ್ತೆಗೆ ವಜ್ರಮುನಿ ಹೆಸರಿಟ್ಟು ದಿವಂಗತ ವಜ್ರಮುನಿ ಅವರಿಗೆ ಗೌರವ!

ಜಯನಗರದ 2ನೇ ಬ್ಲಾಕ್ ನಲ್ಲಿರುವ, 9ನೇ ಮುಖ್ಯ ರಸ್ತೆಗೆ ವಜ್ರಮುನಿ ಹೆಸರು ನಾಮಕರಣ

ನಟ ಭೈರವ ಶ್ರೀ ವಜ್ರಮುನಿ ಎಂಬ ಹೆಸರಿನಿಂದ ನಾಮಕರಣ

ರಸ್ತೆಗೆ ವಜ್ರಮುನಿ ಹೆಸರಿಟ್ಟು ದಿವಂಗತ ವಜ್ರಮುನಿ ಅವರಿಗೆ ಗೌರವ

ಕಂದಾಯ ಸಚಿವ ಆರ್ ಅಶೋಕ್ ಇಂದ ಕಾರ್ಯಕ್ರಮಕ್ಕೆ ಚಾಲನೆ

ಶಾಸಕ ಗರುಡಾಚಾರ್ ಈ ಸಮಯದಲ್ಲಿ ಉಪಸ್ಥಿತಿ

ನಟಭೈರವ ಶ್ರೀ ವಿ ವಜ್ರಮುನಿ ರಸ್ತೆ ಇಂದು ನಾಮಕರಣ ಮಾಡಿದ ಬಿಬಿಎಂಪಿ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ರಾಮದುರ್ಗ ಶಾಸಕ ಸುಳ್ಳು ಭಾಷಣ ಮಾಡುವುದನ್ನು ಬಿಡಬೇಕು :ಕೆಪಿಸಿಸಿ ಉಪಾಧ್ಯಕ್ಷ ಅಶೋಕ ಪಟ್ಟಣ

Sun Dec 4 , 2022
ರಾಮದುರ್ಗ ಪಟ್ಟಣದ ಗೃಹ ಕಚೇರಿಯಲ್ಲಿ ಮಾತನಾಡಿದ ಅಶೋಕ ಪಟ್ಟಣ ರವರು. ಶಾಸಕ ಮಹಾದೇವಪ್ಪ ಯಾದವಾಡ ಮೊನ್ನೆ ನಡೆದ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಾ ಸರ್ಕಾರಿ ಕಾರ್ಯಕ್ರಮದ ವೇದಿಕೆಯನ್ನು ತಮ್ಮ ಕುಟುಂಬದ ಕಾರ್ಯಕ್ರಮದಂತೆ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಅಶೋಕ ಪಟ್ಟಣ ಪ್ರೆಸ್ ಮೀಟ್ ಮೂಲಕ ತಿಳಿಸಿದ್ದಾರೆ. ರಾಮದುರ್ಗ ತಾಲೂಕಿನಲ್ಲಿ ಅವರು ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿವೆ ಎಂದು ಸುಳ್ಳು ಭಾಷಣ ಮಾಡುವುದನ್ನು ಬಿಟ್ಟು ಜನರಿಗೆ ನಿಜ ಸಂಗತಿಯನ್ನು ತಿಳಿಸಲಿ. […]

Advertisement

Wordpress Social Share Plugin powered by Ultimatelysocial