ರಾತ್ರೋರಾತ್ರಿ ಹಾಸನ ತಾಲ್ಲೂಕು ಕಚೇರಿ ಕಟ್ಟಡ ನೆಲಸಮ!

ಹಾಸನದಲ್ಲಿ ಇಂದು‌ ಮತ್ತೊಂದು ಹೋರಾಟಕ್ಕೆ ಕಾರಣವಾಗುತ್ತಾ ಕಟ್ಟಡ ನೆಲಸಮ ವಿಚಾರ

ಹೊಸ ಕಟ್ಟಡ ನಿರ್ಮಾಣಕ್ಕೆ ಕಟ್ಟಡ ನೆಲಸಮ‌

ತಾಲ್ಲೂಕು ಕಚೇರಿ ಕಟ್ಟಡ ಒಡೆಯೋದನ್ನ ವಿರೋಧಿಸಿದ್ದ ಮಾಜಿ ಸಚಿವ ಹೆಚ್.ಡಿ ರೇವಣ್ಣ

ಕಟ್ಟಡ ಸುಸಜ್ಜಿತವಾಗಿದೆ, ಖಾಲಿ ನಿವೇಶನದಲ್ಲಿ ಹೊಸ ಕಟ್ಟಡ ಕಟ್ಟಿ ಎಂದು ಆಗ್ರಹಿಸಿದ್ದ ರೇವಣ್ಣ

ರೇವಣ್ಣ ವಿರೋಧವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದ ಪ್ರೀತಂಗೌಡ

ಹಗಲಿನಲ್ಲಿ ಕಟ್ಟಡ ಉರುಳಿಸಿದ್ರೆ ಜೆಡಿಎಸ್ ಕಾರ್ಯಕರ್ತರು ಅಡ್ಡಿಪಡಿಸಬಹುದು ಎಂದು ರಾತ್ರಿ ಕಾರ್ಯಾಚರಣೆ

ತಾಲ್ಲೂಕು ಕಚೇರಿ ಕಟ್ಟಡ ಸಂಪೂರ್ಣ ನೆಲಸಮ ಈಗಾಗಲೇ ತಾತ್ಕಾಲಿಕವಾಗಿ ಬೇರೆಡೆಗೆ ಸ್ಥಳಾಂತರವಾಗಿರೋ ತಾಲೂಕು ಕಚೇರಿ

ಚುನಾವಣೆ ಒಂದು ವರ್ಷ ಇರುವಾಗಲೇ ಪ್ರಾರಂಭವಾದ ಜಿದ್ದಾಜಿದ್ದಿ ರಾಜಕೀಯ

ಟ್ರಕ್ ಟರ್ಮಿನಲ್ ವಿಚಾರದಲ್ಲಿ ಈಗಾಗಲೇ ನಡೆಯುತ್ತಿರೋ ಜಟಾಪಟಿ

ನಿನ್ನೆ ಬೆಳಿಗ್ಗೆಯಿಂದ ಟರ್ಮಿನಲ್ ಜಾಗದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು

ಸಂಜೆ ವೇಳೆಗೆ ಘಟನಾ ಸ್ಥಳದಲ್ಲಿ ೧೪೪ ಸೆಕ್ಷನ್ ಜಾರಿ ಮಾಡಿದ್ದ ಜಿಲ್ಲಾಡಳಿತ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚಿರತೆಯ ಬಿಂದಾಸ್ ಓಡಾಟ..!

Mon May 2 , 2022
ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ‌ ಆನೆಗೊಂದಿ ಬಳಿ ಚಿರತೆ ಬಿಂದಾಸ್ ಓಡಾಟ.. ತಡರಾತ್ರಿ ಚಿರತೆ ಬಿಂದಾದ್ ಓಡಾಟ.ಸ್ಥಳೀಯರ ಮೊಬೈಲ್ ನಲ್ಲಿ ಚಿರತೆ ಓಡಾಟದ ದೃಶ್ಯ ಸೆರೆ.. ಆನೆಗೊಂದಿಯಿಂದ ಗಂಗಾವತಿಗೆ ಹೋಗಬೇಕಾದ್ರೆ ಚಿರತೆ ದೃಶ್ಯ ಸೆರೆ.. ಆನೆಗೊಂದಿ ಸಮೀಪ ಆಗಾಗ ಕಾಣಿಸಿಕೊಳ್ಳೋ ಚಿರತೆ.ಚಿರತೆ ಓಡಾಟದಿಂದ ಆತಂಕದಲ್ಲಿರೋ ಸ್ಥಳೀಯರು. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial