ಪಿಎಸ್‌ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣ!

ಕಲಬುರಗಿಯಲ್ಲಿ ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಡಾ ಶರಣಪ್ರಕಾಶ್ ಪಾಟೀಲ್ ಹೇಳಿಕೆ

ಪ್ರಕರಣ ಬೆಳಕಿಗೆ ಬಂದು ಹದಿನೈದು ದಿನಗಳಾದ್ರು ದಿವ್ಯಾ ಹಾಗರಗಿ ಯಾಕೆ ಬಂಧನವಾಗಿಲ್ಲ?

ದಿವ್ಯಾ ಮನೆಗೆ ಗೃಹ ಮಂತ್ರಿ ಆರಗ ಜ್ಞಾನೇಂದ್ರ ಹೋಗಿದಕ್ಕೆ ಬಂಧಿಸಿಲ್ಲವ?

ಗೃಹ ಸಚಿವರಿಗೆ ದಿವ್ಯಾ ಹಾಗರಗಿ ಅಷ್ಟೊಂದು ಕ್ಲೋಜಾ?

ಗೃಹ ಸಚಿವರು ಸಿಐಡಿಗೆ ಇನ್‌ಡೈರೆಕ್ಟ್ ಡೈರೆಕ್ಷನ್ ಕೊಟ್ಟಿದ್ದಾರ ದಿವ್ಯಾ ಅರೆಸ್ಟ್ ಮಾಡಬಾರದು ಅಂತಾ?

ದಿವ್ಯಾ ಮಾಲೀಕತ್ವದ ಶಾಲೆಗೆ ಪರೀಕ್ಷಾ ಕೇಂದ್ರ ನೀಡುವಂತೆ ಸಂಸದ ಜಾಧವ್ ಲೇಟರ್ ನೀಡಿದ್ದಾರೆ.ಈ ಕುರಿತು ಅನೇಕ ಮಾಧ್ಯಮಗಳಲ್ಲಿ ಬಂದಿದೆ.

ಲೇಟರ್ ನೀಡಿದ್ದೆ ಆದಲ್ಲಿ ಅದರ ಬಗ್ಗೆ ಸಿಐಡಿ ಸೂಕ್ತ ತನಿಖೆ ನಡೆಸಬೇಕು .ಇಡೀ ಪ್ರಕರಣವನ್ನ ಹೈಕೋರ್ಟ್ ಸಿಟಿಂಗ್ ಜಡ್ಜ್ ಮೂಲಕ ತನಿಖೆಗೆ ನಡೆಸಬೇಕು

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ದಿವ್ಯಾಗೂ ಪಕ್ಷಕ್ಕೂ ಸಂಬಂಧವಿಲ್ಲ ಎನ್ನೊದು ನಾಚಿಕೆಗೇಡು ಪ್ರೀಯಾಂಕ್ ಖರ್ಗೆಗೆ ಸಿಐಡಿ ನೋಟಿಸ್ ನೀಡಿದ್ದು ಖಂಡನೀಯ

ಭ್ರಷ್ಟಾಚಾರದ ವಿರುದ್ಧ ಪ್ರೀಯಾಂಕ್ ಖರ್ಗೆ ಹೋರಾಟದ ಬೆಂಬಲಕ್ಕೆ ನಮ್ಮ ಫುಲ್ ಸಪೋರ್ಟ್ ಇರುತ್ತೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ದ್ವಿಚಕ್ರ ವಾಹನ ಕಳ್ಳತನ ಮಾಡಿತ್ತಿದ್ದ ಅರೋಪಿ ಬಂಧನ!

Tue Apr 26 , 2022
ಬ್ಯಾಡರಹಳ್ಳಿ ಪೊಲೀಸರ ಕಾರ್ಯಾಚರಣೆ. ಅಭಿಷೇಕ ಬಂಧಿತ ಅರೋಪಿಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹಕ ಕಳ್ಳತನ ಮಾಡುತ್ತಿದ್ದ ಆರೋಪಿ ಬಂಧಿತ ಅರೋಪಿಯಿಂದ 2.5 ಲಕ್ಷ ಮೌಲ್ಯದ 4 ದ್ವಿಚಕ್ರ ವಾಹನ ವಶ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial