ಕಲಬುರಗಿಯಲ್ಲಿ ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಡಾ ಶರಣಪ್ರಕಾಶ್ ಪಾಟೀಲ್ ಹೇಳಿಕೆ
ಪ್ರಕರಣ ಬೆಳಕಿಗೆ ಬಂದು ಹದಿನೈದು ದಿನಗಳಾದ್ರು ದಿವ್ಯಾ ಹಾಗರಗಿ ಯಾಕೆ ಬಂಧನವಾಗಿಲ್ಲ?
ದಿವ್ಯಾ ಮನೆಗೆ ಗೃಹ ಮಂತ್ರಿ ಆರಗ ಜ್ಞಾನೇಂದ್ರ ಹೋಗಿದಕ್ಕೆ ಬಂಧಿಸಿಲ್ಲವ?
ಗೃಹ ಸಚಿವರಿಗೆ ದಿವ್ಯಾ ಹಾಗರಗಿ ಅಷ್ಟೊಂದು ಕ್ಲೋಜಾ?
ಗೃಹ ಸಚಿವರು ಸಿಐಡಿಗೆ ಇನ್ಡೈರೆಕ್ಟ್ ಡೈರೆಕ್ಷನ್ ಕೊಟ್ಟಿದ್ದಾರ ದಿವ್ಯಾ ಅರೆಸ್ಟ್ ಮಾಡಬಾರದು ಅಂತಾ?
ದಿವ್ಯಾ ಮಾಲೀಕತ್ವದ ಶಾಲೆಗೆ ಪರೀಕ್ಷಾ ಕೇಂದ್ರ ನೀಡುವಂತೆ ಸಂಸದ ಜಾಧವ್ ಲೇಟರ್ ನೀಡಿದ್ದಾರೆ.ಈ ಕುರಿತು ಅನೇಕ ಮಾಧ್ಯಮಗಳಲ್ಲಿ ಬಂದಿದೆ.
ಲೇಟರ್ ನೀಡಿದ್ದೆ ಆದಲ್ಲಿ ಅದರ ಬಗ್ಗೆ ಸಿಐಡಿ ಸೂಕ್ತ ತನಿಖೆ ನಡೆಸಬೇಕು .ಇಡೀ ಪ್ರಕರಣವನ್ನ ಹೈಕೋರ್ಟ್ ಸಿಟಿಂಗ್ ಜಡ್ಜ್ ಮೂಲಕ ತನಿಖೆಗೆ ನಡೆಸಬೇಕು
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ದಿವ್ಯಾಗೂ ಪಕ್ಷಕ್ಕೂ ಸಂಬಂಧವಿಲ್ಲ ಎನ್ನೊದು ನಾಚಿಕೆಗೇಡು ಪ್ರೀಯಾಂಕ್ ಖರ್ಗೆಗೆ ಸಿಐಡಿ ನೋಟಿಸ್ ನೀಡಿದ್ದು ಖಂಡನೀಯ
ಭ್ರಷ್ಟಾಚಾರದ ವಿರುದ್ಧ ಪ್ರೀಯಾಂಕ್ ಖರ್ಗೆ ಹೋರಾಟದ ಬೆಂಬಲಕ್ಕೆ ನಮ್ಮ ಫುಲ್ ಸಪೋರ್ಟ್ ಇರುತ್ತೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: