ಸಿಎಎ ಪ್ರತಿಭಟನೆಯ ಕೇಂದ್ರವಾಗಿದ್ದ ಶಾಹೀನ್‌ಭಾಗ್‌ ನಲ್ಲಿ ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ!

 

ಹೊಸದಿಲ್ಲಿ: ವಿವಾದಿತ ಪೌರತ್ವ ಕಾನೂನಿನ ವಿರುದ್ಧದ ಬೃಹತ್ ಪ್ರತಿಭಟನೆ ನಡೆಸಿದ್ದ ಕೇಂದ್ರವಾದ ಶಾಹೀನ್ ಬಾಗ್‌ನಲ್ಲಿ ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಸ್‌ಡಿಎಂಸಿ) ಇಂದು ಅತಿಕ್ರಮಣ ವಿರೋಧಿ ಅಭಿಯಾನವನ್ನು ನಡೆಸಲು ಸಿದ್ಧವಾಗಿದೆ ಎಂದು ndtv.com ವರದಿ ಮಾಡಿದೆ.

ಸ್ಥಳಕ್ಕೆ ಬುಲ್ಡೋಝರ್‌ ಗಳು ಈಗಾಗಲೇ ಆಗಮಿಸಿವೆ.

ಈ ಮೊದಲು ಶುಕ್ರವಾರ ನಡೆಯಬೇಕಿದ್ದ ಕಾರ್ಯಾಚಾರಣೆಯು ಸೂಕ್ತ ಭದ್ರತಾ ಪಡೆಯ ಅಲಭ್ಯತೆಯಿಂದಾಗಿ ರದ್ದಾಗಿತ್ತು. ಇಂದು ಬೆಳಗ್ಗೆ ದಿಲ್ಲಿ ಪೊಲೀಸರು ಧ್ವಂಸ ಕಾರ್ಯಾಚರಣೆಗೆ ಸ್ಥಳದಲ್ಲಿ ಸೂಕ್ತ ಬಲವನ್ನು ಒದಗಿಸಿದ್ದು ಒದಗಿಸಿದ್ದು, ಕಾರ್ಯಾಚರಣೆ ಪ್ರಾರಂಭವಾಗಲಿದೆ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಾನೇ ಬೇರೆ, ನನ್ನ ಆಡಳಿತದ ಸ್ಟೈಲೇ ಬೇರೆ:

Mon May 9 , 2022
  ಬೆಂಗಳೂರು: ಎಲ್ಲರಂತೆ‌ ನಾನಲ್ಲ, ನೀವು‌ ಹೇಳಿದ್ದೆನ್ನೆಲ್ಲ ಕೇಳಿಸಿಕೊಂಡು ಹೋಗುವವನಲ್ಲ. ನಾನೇ‌ ಬೇರೆ,‌ ನನ್ನ ಆಡಳಿತದ ಶೈಲಿಯೇ ಬೇರೆ. ನೀವು‌ ಗ್ರಾಮ ಪಂಚಾಯತಿ ಕಚೇರಿಗಳಿಗೆ ಹೋಗಲ್ಲ, ಕೆಳಹಂತದ ಅಧಿಕಾರಿಗಳು ನಿಮಗೆ‌ ಹೆದರಲ್ಲ ಎನ್ನುವುದು ಗೊತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಚಾಟಿ‌ ಬೀಸಿದರು. ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ರಾಜ್ಯದ ಎಲ್ಲ ಜಿ.ಪಂ.ಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಭೆಯಲ್ಲಿ ಪ್ರಗತಿ ಪರಿಶೀಲಿಸಿ […]

Advertisement

Wordpress Social Share Plugin powered by Ultimatelysocial