ಡಬಲ್ ಇಂಜಿನ್ ಸರ್ಕಾರ ಲಂಬಾಣಿ ತಾಂಡಾಗಳು ಕಂದಾಯ ಗ್ರಾಮಗಳನ್ನಾಗಿಸಿದೆ. 2019 ರಲ್ಲಿ ಸಮ್ಮಿಶ್ರ ಸರ್ಕಾರ ಇತ್ತು. ಕಿಸಾನ್ ಸನ್ಮಾನ್ ಲಿಸ್ಟ್ ಕೇಳಿದಾಗ 17 ರೈತರ ಲಿಸ್ಟ್ ಕಳುಹಿಸಿದ್ರು. ಯಡಿಯೂಪ್ಪ ಅವರ ಸರ್ಕಾರದಲ್ಲಿ 57 ಲಕ್ಷ ರೈತರ ಲಿಸ್ಟ್ ಕೊಟ್ಟಿದ್ದಾರೆ. 2013 ರಲ್ಲಿ ಶಿವಮೊಗ್ಗ ಏರ್ಪೋರ್ಟ್ ಶಿಲಾನ್ಯಾಸ ಮಾಡಲಾಗಿತ್ತು. ನಂತರ 4 ವರ್ಷದಲ್ಲಿ ಶಿವಮೊಗ್ಗ ಏರ್ಪೋರ್ಟ್ ರೆಡಿಯಾಗಿದೆ.
ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಆಯುಷ್ಮಾನ್ ಭಾರತ್ ಬ್ರೇಕ್ ಹಾಕಿದ್ದರು. ಯಡಿಯೂರಪ್ಪ ಸರ್ಕಾರದಲ್ಲಿ ಮತ್ತೆ ಆಯುಷ್ಮಾನ್ ಭಾರತ್ ಯೋಜನೆ ಆರಂಭವಾಗುದೆ. ಡಬಲ್ ಇಂಜಿನ್ ಸರ್ಕಾರ ಇಲ್ಲದಿದ್ದಲ್ಲಿ ಯೋಜನೆಗಳಿಗೆ ಬ್ರೇಕ್ ಬೀಳುತ್ತೆ. ಡಬಲ್ ಇಂಜಿನ್ ಸರ್ಕಾರ ಇದ್ದಲ್ಲಿ ಅಭಿವೃದ್ಧಿ ವೇಗ ಪಡೆಯುತ್ತೆ. ಮೀಸಲಾತಿ ಹೆಚ್ಚಳ, ಒಳಮೀಸಲಾತಿ ಮೂಲಕ ಸಾಮಾಜಿಕ ನ್ಯಾಯ ತರಲಾಗಿದೆ.
ಸಿದ್ದರಾಮಯ್ಯ ಹೇಳ್ತಾರೆ.. ಧರ್ಮದ ಆಧಾರದಲ್ಲಿ ಮೀಸಲಾತಿ ನೀಡುತ್ತೇನೆ ಅಂತಾರೆ. ಯಾರ ಮೀಸಲಾತಿಯನ್ನ ಮೊಟಕುಗೊಳಿಸುತ್ತೀರಿ ಸ್ಪಷ್ಟಪಡಿಸಿ. ಸಂವಿಧಾನದಲ್ಲಿ ಧರ್ಮ ಆಧಾರಿತ ಮೀಸಲಾತಿಗೆ ಅವಕಾಶ. ಪಿಎಫ್ ಐ ಸಂಘಟನೆಯ ಪುಂಡರನ್ನ ಸಿದ್ದರಾಮಯ್ಯ ರಿಲೀಸ್ ಮಾಡಿದ್ರು. ಸಿದ್ದರಾಮಯ್ಯ ಸರ್ಕಾರದಲ್ಲಿ 80 ಕಮ್ಯೂನಲ್ ಗಲಾಟೆಗಳಾಗಿವೆ. ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರದಲ್ಲೇ ಮುಳುಗಿತ್ತು.. ಈಗ ಸಿದ್ದರಾಮಯ್ಯ ಭ್ರಷ್ಟಾಚಾರದ ಬಗ್ಗೆ ಮಾತ್ನಾಡ್ತಾರೆ. ಜೈಲು, ಬೇಲ್ ನಲ್ಲಿರುವ ಕಾಂಗ್ರೆಸ್ ನಾಯಕರು ಭ್ರಷ್ಟಾಚಾರದ ಬಗ್ಗೆ ಮಾತ್ನಾಡ್ತಾರೆ.
https://play.google.com/store/apps/details?id=com.speed.newskannada