ಬಸವನ ಬಾಗೇವಾಡಿ ಪಟ್ಟಣದ ಮೇಘಾ ಮಾರ್ಕೆಟ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ ಬಸವನ ಬಾಗೇವಾಡಿ ಶಾಸಕ ಶ್ರೀ ಶಿವಾನಂದ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ ಮುಖ್ಯ ಅತಿಥಿಗಳಾಗಿ ಶ್ರೀ ಮ.ನಿ.ಪ್ರ.ಮುರಿಘೇಂದ್ರಮಹಾಸ್ವಾಮಿಗಳು ಬೀಳೂರ.ಸಂಕ.ಶ್ರೀ ಮ.ನಿ.ಪ್ರ.ನಿಜಗುಣಾನಂದ
ಮಹಾಸ್ವಾಮಿಗಳು ಮುಂಡರಗಿ.ಶ್ರೀಮ.ನಿ.ಪ್ರ.ಚನ್ನಬಸವ ಮಹಾಸ್ವಾಮಿಗಳು ಇಂಗಳೇಶ್ವರ.ಶ್ರೀ ಮ.ನಿ.ಪ್ರ ಸಂಗನಬಸವ ಮಹಾಸ್ವಾಮಿಗಳು ಯರನಾಳ.ಶ್ರೀ ಮ.ನಿ.ಪ್ರ.ಸಿದ್ದರಾಮ ಮಹಾಸ್ವಾಮಿಗಳು ದಾಸೋಹ ಮಠ ಮಸಬಿನಾಳ.ಶ್ರೀ ಮ.ನಿ.ಪ್ರ.ಸಿದ್ದಲಿಂಗ ಮಹಾಸ್ವಾಮಿಗಳು ಅನೇಕ ಸ್ವಾಮೀಜಿಯವರ ಹಾಗೂ ಪಟ್ಟಣದ ಗುರುಹಿರಿಯರ ಸಮ್ಮುಖದಲ್ಲಿ ಈ ಕಾರ್ಯಕ್ರಮವು ಯಶಸ್ವಿಯಾಗಿ ಜರಗಿತು.
https://play.google.com/store/apps/details?id=com.speed.newskannada