ಕಾಂಗ್ರೆಸ್ ವಕ್ತಾರ ಸೂರ್ಯ ಮುಕುಂದರಾಜ್ ರಿಂದ ದೂರು
ಎಸ್ ಜೆ ಪಾರ್ಕ್ ಠಾಣೆಗೆ ದೂರು ನೀಡಿದ ಕಾಂಗ್ರೆಸ್
ಸಿದ್ದರಾಮಯ್ಯ ಹೆಸರು ಬಳಸಿ ತೇಜೋವದೆ ಮಾಡಲಾಗುತ್ತಿದೆ
ಕಪೋಲಕಲ್ಪಿತ,ಅವಹೇಳನಕಾರಿ, ಪ್ರಚೋದನಕಾರಿ ಬರಹ ಈ ಪುಸ್ತಕದಲ್ಲಿದೆ
ಈ ಪುಸ್ತಕ ಬಿಡುಗಡೆ ಕಾರ್ಯಕ್ರಮ ಸಾಮರಸ್ಯ ಕದಡುವ ಕೆಲಸವಾಗಿದೆ
ಹಾಗಾಗಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ರದ್ದು ಮಾಡಬೇಕು
ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಆಯೋಜಕರಿಗೆ ರದ್ದು ಮಾಡಲು ಸೂಚಿಸಿ
ಮಧ್ಯಾಹ್ನ 3 ಗಂಟೆ ಟೌನ್ ಹಾಲ್ ಆಯೋಜಿಸಿರುವ ಪುಸ್ತಕ ಬಿಡುಗಡೆ ಕಾರ್ಯಕ್ರಮ ತಡೆಯುವಂತೆ ಮನವಿ
ಸಚಿವ ಅಶ್ವಥ್ ನಾರಾಯಣ, ರೋಹಿತ್ ಚಕ್ರತಿರ್ಥ ಇತರ ವ್ಯಕ್ತಿಗಳಿಂದ ಪುಸ್ತಕ ಬಿಡುಗಡೆ
ಪೊಲೀಸ್ ಗೆ ಮನವಿ ಮಾಡಿದ ಕಾಂಗ್ರೆಸ್.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada