ಸಿದ್ದು ನಿಜಕನಸುಗಳು ಪುಸ್ತಕದ ಬಿಡುಗಡೆ ವಿರುದ್ಧ ದೂರು…

ಕಾಂಗ್ರೆಸ್ ವಕ್ತಾರ ಸೂರ್ಯ ಮುಕುಂದರಾಜ್ ರಿಂದ ದೂರು

ಎಸ್ ಜೆ ಪಾರ್ಕ್ ಠಾಣೆಗೆ ದೂರು ನೀಡಿದ ಕಾಂಗ್ರೆಸ್

ಸಿದ್ದರಾಮಯ್ಯ ಹೆಸರು ಬಳಸಿ ತೇಜೋವದೆ ಮಾಡಲಾಗುತ್ತಿದೆ

ಕಪೋಲಕಲ್ಪಿತ,ಅವಹೇಳನಕಾರಿ, ಪ್ರಚೋದನಕಾರಿ ಬರಹ ಈ ಪುಸ್ತಕದಲ್ಲಿದೆ

ಈ ಪುಸ್ತಕ ಬಿಡುಗಡೆ ಕಾರ್ಯಕ್ರಮ ಸಾಮರಸ್ಯ ಕದಡುವ ಕೆಲಸವಾಗಿದೆ

ಹಾಗಾಗಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ರದ್ದು ಮಾಡಬೇಕು

ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಆಯೋಜಕರಿಗೆ ರದ್ದು ಮಾಡಲು‌ ಸೂಚಿಸಿ

ಮಧ್ಯಾಹ್ನ 3 ಗಂಟೆ ಟೌನ್ ಹಾಲ್ ಆಯೋಜಿಸಿರುವ ಪುಸ್ತಕ ಬಿಡುಗಡೆ ಕಾರ್ಯಕ್ರಮ ತಡೆಯುವಂತೆ ಮನವಿ

ಸಚಿವ ಅಶ್ವಥ್ ನಾರಾಯಣ, ರೋಹಿತ್ ಚಕ್ರತಿರ್ಥ ಇತರ ವ್ಯಕ್ತಿಗಳಿಂದ ಪುಸ್ತಕ ಬಿಡುಗಡೆ

ಪೊಲೀಸ್ ಗೆ ಮನವಿ‌ ಮಾಡಿದ ಕಾಂಗ್ರೆಸ್.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವೃಶ್ಚಿಕ ರಾಶಿ ಭವಿಷ್ಯ (Monday, January 9, 2023)

Mon Jan 9 , 2023
  ನಿಮ್ಮನ್ನು ಫಿಟ್ ಆಗಿ ಮತ್ತು ಚೆನ್ನಾಗಿರಿಸಿಕೊಳ್ಳಲು ಹೆಚ್ಚಿನ ಕ್ಯಾಲೊರಿಯ ಆಹಾರವನ್ನು ತಪ್ಪಿಸಿ ತಮ್ಮ ವ್ಯಾಪರಕ್ಕಾಗಿ ಮನೆಯಿಂದ ಹೊರಗೆ ಹೋಗಿರುವ ವ್ಯಾಪಾರಿಗಳು, ತನ್ನ ಹಣವನ್ನು ಜಾಗರೂಕವಾಗಿಡಿ, ಹಣದ ಕಳ್ಳತನವಾಗುವ ಸಾಧ್ಯತೆ ಇದೆ. ಸಂಬಂಧಿಗಳು / ಸ್ನೇಹಿತರು ಒಂದು ಅದ್ಭುತ ಸಂಜೆಗಾಗಿ ಬರುತ್ತಾರೆ. ನಿಮ್ಮ ಪ್ರೇಮಿಗೆ ಇಷ್ಟವಿಲ್ಲದ ಉಡುಪುಗಳು ಅವರಿಗೆ ಮುಜುಗರ ಉಂಟುಮಾಡಬಹುದಾದ್ದರಿಂದ ಅವುಗಳನ್ನು ಧರಿಸಬೇಡಿ. ಹೊಸ ವಿಚಾರಗಳನ್ನು ಉತ್ಪಾದಕವಾಗಿರುತ್ತವೆ. आನಿಮಗೆ ನೀವು ಸಮಯವನ್ನು ನೀಡುವುದು ತಿಳಿದಿದೆ ಮತ್ತು ಇಂದು ನೀವು […]

Advertisement

Wordpress Social Share Plugin powered by Ultimatelysocial