ನವದೆಹಲಿ: ಕಳೆದೆರಡು ದಿನಗಳ ಹಿಂದೆಯಷ್ಟೇ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಸುನ್ನಪಲ್ಲಿಯ ಸಮುದ್ರ ಕಿನಾರೆಯಲ್ಲಿ ‘ಚಿನ್ನದ ರಥ’ ತೇಲಿ ಬಂದಿತ್ತು. ಸ್ಥಳೀಯರು ರಥವನ್ನು ದಡಕ್ಕೆ ಎಳೆದು ತಂದಿದ್ದರು. ನಂತರದಲ್ಲಿ ಚಿನ್ನದಿಂದಲೇ ಮಾಡಿದ ರಥವೆಂದು ಸುದ್ದಿಯಾಗಿತ್ತು.
ಆದ್ರೀಗ ರಥದ ಹಿಂದಿನ ರಹಸ್ಯ (Golden Chariot secret ) ಬಯಲಾಗಿದೆ. ಚಂಡ ಮಾರುತದ ಎಫೆಕ್ಟ್ ದೇಶದ ಹಲವು ರಾಜ್ಯಗಳಲ್ಲಿ ಸಮಸ್ಯೆ ಉಂಟಾಗಿತ್ತು. ಆದರೆ ಬಂಗಾಲಕೊಲ್ಲಿಯಲ್ಲಿ ತೇಲಿ ಬಂದ ಚಿನ್ನದ ರಥ ದೇಶದಾದ್ಯಂತ ಬಾರೀ ಸುದ್ದಿಯಾಗಿತ್ತು. ಆದ್ರೀಗ ಚಿನ್ನದ ರಥ ಭಾರತದ್ದು ಅಲ್ಲಾ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada
Please follow and like us: