ಹೈ ಕೋರ್ಟ್ ನಿಂದ ಮಹತ್ವದ ತೀರ್ಪು -ನಗರಸಭೆ ಆಡಳಿತದಲ್ಲಿ ಸರ್ಕಾರ ಹಸ್ತಕ್ಷೇಪಕ್ಕೆ ಬ್ರೇಕ್

ನೆಲಮಂಗಲದ ನಗರಸಭೆ ಆಡಳಿತದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದು ಎಂದು ಹೈ ಕೊರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಬೆಂಗಳೂರು ಗ್ರಾಮಂತರ ಜಿಲ್ಲೆ ನೆಲಮಂಗಲ ಜಕ್ಕಸಂದ್ರ ಗ್ರಾ.ಪಂ ಸದಸ್ಯೆ ಕಲ್ಪನಾ, ಅರಿಶಿನಕುಂಟೆ ಸದಸ್ಯ ರಾಜಣ್ಣ, ವಾಜರಹಳ್ಳಿ ಸದಸ್ಯ ಕೆಂಪರಾಜು ರಿಟ್ ಅರ್ಜಿ ಸಲ್ಲಿಸಿದ್ದರು. ಹಿರಿಯ ವಕೀಲ ಟಿ.ಶೇಷಗಿರಿರಾವ್  ಅವರು ಅರ್ಜಿದಾರರ ಪರ ವಾದ ಮಂಡಿಸಿದ್ದರು.

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯದಲ್ಲಿ ಮಳೆಯ ಆರ್ಭಟ ಹೆಚ್ಚಾದ ಹಿನ್ನೆಲೆ-ಬೆಂಗಳೂರಿನಲ್ಲಿ ಮಳೆ ನೀರಿನಿಂದ ಕಲುಷಿತವಾದ ಕೆರೆಗಳು

Wed Oct 21 , 2020
ಕಳೆದ ರಾತ್ರಿ ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ನಗರದ ಎಲ್ಲಾ ಕೊಳಕು ನೀರು ವೃಷಭಾವತಿ ನದಿಯ ಮೂಲಕ ಬಿಡದಿ ಹೋಬಳಿಯ ಬೈರಮಂಗಲ ಕೆರೆಯನ್ನು ಸೇರುತ್ತಿದ್ದು, ಕೆರೆ ತುಂಬಿ ಕೋಡಿ ಹೊಡೆದು ಅರ್ಕಾವತಿ ನದಿಯನ್ನು ಸೇರುತ್ತಿದೆ. ಈ ಹಿನ್ನೆಲೆ ಅರ್ಕಾವತಿ ನದಿಯು ಕೊಳೆತ ನೀರಿನಂತೆ ಹರಿಯುತ್ತಿದ್ದು, ನದಿಪಾತ್ರದ ಜನರಿಗೆ ಮತ್ತು ರಸ್ತೆ ಬಳಿ ಓಡಾಡುವ ಸಾರ್ವಜನಿಕರಿಗೆ ಗಬ್ಬು ವಾಸನೆಯಿಂದ ಕೂಡಿದ್ದು ತೊಂದರೆ ಉಂಟಾಗಿದೆ. Please follow and like us:

Advertisement

Wordpress Social Share Plugin powered by Ultimatelysocial