ನೆಲಮಂಗಲದ ನಗರಸಭೆ ಆಡಳಿತದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದು ಎಂದು ಹೈ ಕೊರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಬೆಂಗಳೂರು ಗ್ರಾಮಂತರ ಜಿಲ್ಲೆ ನೆಲಮಂಗಲ ಜಕ್ಕಸಂದ್ರ ಗ್ರಾ.ಪಂ ಸದಸ್ಯೆ ಕಲ್ಪನಾ, ಅರಿಶಿನಕುಂಟೆ ಸದಸ್ಯ ರಾಜಣ್ಣ, ವಾಜರಹಳ್ಳಿ ಸದಸ್ಯ ಕೆಂಪರಾಜು ರಿಟ್ ಅರ್ಜಿ ಸಲ್ಲಿಸಿದ್ದರು. ಹಿರಿಯ ವಕೀಲ ಟಿ.ಶೇಷಗಿರಿರಾವ್ ಅವರು ಅರ್ಜಿದಾರರ ಪರ ವಾದ ಮಂಡಿಸಿದ್ದರು.
ಹೈ ಕೋರ್ಟ್ ನಿಂದ ಮಹತ್ವದ ತೀರ್ಪು -ನಗರಸಭೆ ಆಡಳಿತದಲ್ಲಿ ಸರ್ಕಾರ ಹಸ್ತಕ್ಷೇಪಕ್ಕೆ ಬ್ರೇಕ್
Please follow and like us: