ಸಿಲಿಕಾನ್ ಸಿಟಿಯಲ್ಲಿ ನಿಲ್ಲದ ಪುಂಡರ ಪುಂಡಾಟ.

 

ಸಿಲಿಕಾನ್ ಸಿಟಿಯಲ್ಲಿ ನಿಲ್ಲದ ಪುಂಡರ ಪುಂಡಾಟ

ಚಲಿಸುತಿದ್ದ ಒಂದೇ ಭಾರತ್ ಎಕ್ಸ್ ಪ್ರೆಸ್ ಟ್ರೈನಿಗೆ ಗೆ ಕಲ್ಲು

ಕಲ್ಲು ಎಸೆದ ರಭಸಕ್ಕೆ ರೈಲಿನ ಕಿಟಕಿ ಗಾಜು ಡ್ಯಾಮೇಜ್

ನಿನ್ನೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ

ಘಟನೆ ಆದ ಕೂಡಲೇ ಕಂಟ್ರೋಲ್ ರೂಮ್ ಗೆ ಈ ಬಗ್ಗೆ ಮಾಹಿತಿ

ಮೈಸೂರಿಂದ ಚೆನ್ನೈಗೆ ತೆರಳುತ್ತಿದ್ದ ವೇಳೆ ನಡೆದ ಘಟನೆ

ಕಂಟೋನ್ಮೆಂಟ್ ಹಾಗೂ ಕೆ.ಆರ್.ಪುರಂ ನಿಲ್ಧಾಣ ಮಧ್ಯ ಕೃತ್ಯ

ರೈಲ್ವೇ ಪೊಲೀಸರಿಂದ ಆರೋಪಿಗಳ ಹುಡಕಾಟ ಹಾಗೂ ಸ್ಥಳೀಯರಿಗೆ ಜಾಗೃತಿ ಮೂಡಿಸುತ್ತಿರುವ ಪೊಲೀಸರು

ಸದ್ಯ ರೈಲ್ವೇ ಪೊಲೀಸರಿಂದ ಆರೋಪಿಗಳಿಗಾಗಿ ಹುಡುಕಾಟ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇತಿಹಾಸದಲ್ಲೇ ಅತೀ ಹೆಚ್ಚು ಲಾಭ ಗಳಿಸಿದ ಶ್ರೀಲಂಕಾ ಕ್ರಿಕೆಟ್ ಮಂಡಳಿ

Sun Feb 26 , 2023
ಕೊಲಂಬೊ: ಪ್ರಸ್ತುತ ಇಡೀ ಶ್ರೀಲಂಕಾ ದೇಶವೇ ಅತ್ಯಂತ ಬಡತನದಲ್ಲಿದೆ. ಇಂತಹ ಹೊತ್ತಿನಲ್ಲಿ ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಮಾತ್ರ ಒಂದು ಸಂತಸದ ಸುದ್ದಿ ಹೇಳಿದೆ. ಆ ಕ್ರಿಕೆಟ್‌ ಮಂಡಳಿ 2022ರಲ್ಲಿ 630 ಕೋಟಿ ರೂ. ಆದಾಯ ಗಳಿಸಿದೆ. ಇದು ಅದರ ಚರಿತ್ರೆಯಲ್ಲೇ ಗರಿಷ್ಠ ನಿವ್ವಳ ಆದಾಯ! ವಸ್ತುಸ್ಥಿತಿಯಲ್ಲಿ ಕಳೆದವರ್ಷ ಏಷ್ಯಾಕಪ್‌ ನಂತರ ಶ್ರೀಲಂಕಾ ತಂಡ ಕ್ರಿಕೆಟ್‌ನಲ್ಲಿ ಸುಧಾರಿಸಿಕೊಳ್ಳುತ್ತಿದೆ. ಅದು ಪಾಕನ್ನು ಸೋಲಿಸಿ ಏಷ್ಯಾಕಪ್‌ ಟಿ20ಯನ್ನು ಗೆದ್ದುಕೊಂಡಿದೆ. ಅದಾದ ನಂತರ ಸ್ವಲ್ಪಸ್ವಲ್ಪವೇ ಪರಿಸ್ಥಿತಿ […]

Advertisement

Wordpress Social Share Plugin powered by Ultimatelysocial