ಕಬ್ಬಿನ ಗದ್ದೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ ಸುಮಾರು 15 ಎಕರೆ ಗದ್ದೆ ಬೆಂಕಿಗೆ ಆಹುತಿ.

ಜಮಖಂಡಿ ತಾಲೂಕಿನ ಹೊರವಲಯ ಕಡಕೋಳ ರಸ್ತೆಯಲ್ಲಿರುವ ಕಬ್ಬಿನ ಗದ್ದೆಗೆ ಆಕಸ್ಮಿಕ ಬೆಂಕಿ ತಗುಲಿ ಸುಮಾರು 15 ಎಕರೆ ಕಬ್ಬಿಣ ಗದ್ದೆ ಬೆಂಕಿಗೆ ಆಹುತಿಯಾದ ಘಟನೆ ಜಮಖಂಡಿ ತಾಲೂಕಿನಲ್ಲಿ ನಡೆದಿದೆ.

ಅಗ್ನಿಶಾಮಕ ಸಿಬ್ಬಂದಿಯವರು ಬೆಂಕಿ ನಂದಿಸಲು ಹರಸಾಹಸ ಪಡೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಸ್ಥಳೀಯರ ಸಹಕಾರ ಹಾಗೂ ಅಗ್ನಿಶಾಮಕ ಸಿಬ್ಬಂದಿಯವರ ಮುಂಜಾಗ್ರತೆ ಕ್ರಮವಾಗಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕುಮಾರಸ್ವಾಮಿ ಕಂಬಿ, ರಾಜು ಮಾರುತಿ ಗಾರ್ಗೆ ಮತ್ತು ಅಪ್ಪಾಸಾಬ ಶಿಂದೆ ಅವರಿಗೆ ಸೇರಿದ ಕಬ್ಬಿಣ ಗದ್ದೆಗಳು ಈವಾಗಿವೆ.

ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de….

Please follow and like us:

Leave a Reply

Your email address will not be published. Required fields are marked *

Next Post

ಎಲ್ಲ ಸಿನಿಮಾಗಳು ಒಟ್ಟೊಟ್ಟಿಗೆ ಬಂದ್ರೆ ಹೇಗೆ ಅಂತಿದ್ದಾರೆ ಫ್ಯಾನ್ಸ್‌!

Fri Jan 6 , 2023
ಕೊರೊನಾ ಕಾರಣದಿಂದಾಗಿ 2020 ಮತ್ತು 2021ರಲ್ಲಿ ಚಿತ್ರರಂಗಕ್ಕೆ ಅಂಥ ಲಾಭವೇನೂ ಆಗಿಲ್ಲ. ಆದರೆ 2022ರಲ್ಲಿ ಪರಿಸ್ಥಿತಿ ಆ ರೀತಿ ಇಲ್ಲ. ಒಂದಾದ ಮೇಲೊಂದು ಹಿಟ್ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಹಬ್ಬ ಮಾಡುತ್ತಿವೆ. ಅದರಲ್ಲೂ ದಕ್ಷಿಣ ಭಾರತದ ಸಿನಿಮಾಗಳು ಭರ್ಜರಿಯಾಗಿ ಸೌಂಡು ಮಾಡುತ್ತಿವೆ. ಇದೀಗ 2023ರ ಸಂಕ್ರಾಂತಿ ಹಬ್ಬದ ಮೇಲೆ ದಕ್ಷಿಣ ಭಾರತ ಸಿನಿಮಾ ನಿರ್ಮಾತೃಗಳ ಕಣ್ಣು ಬಿದ್ದಿದೆ. ಅದರಲ್ಲೂ ತೆಲುಗು ಚಿತ್ರರಂಗವಂತೂ ಜನವರಿ 2ನೇ ವಾರ ಬಾಕ್ಸ್ ಆಫೀಸ್‌ ಚಿಂದಿ […]

Advertisement

Wordpress Social Share Plugin powered by Ultimatelysocial