ಕೊರಟಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ!

ಕೊರಟಗೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮಾಜಿ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಇಂದು ನಾಮಪತ್ರ ಸಲ್ಲಿಕೆ. ಕೊರಟಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ನಿಮಿತ್ತ ತುಮಕೂರಿನ ಸಿದ್ದಗಂಗಾ ಮಠಕ್ಕೆ ಬೇಟಿ ನಿಡಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಶಿವ ಕುಮಾರಸ್ವಾಮಿ ಗದ್ದುಗೆಗೆ ವಿಶೇಷ ಪೋಜೆ. ಸಿದ್ದಗಂಗಾ ಮಠಧ್ಯಾಕ್ಷರಾದ ಪರಮಪೂಜ್ಯ ಶ್ರೀ ಸಿದ್ದಲಿಂಗ ಮಹಾ ಸ್ವಾಮಿಗಳ ಆಶೀರ್ವಾದ ಪಡೆದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಬೀದರ್‌ನಲ್ಲಿ ನಾಮಪತ್ರ ಸಲ್ಲಿಕೆ ದಿನದಿಂದಲೆ ಕಾಂಚಾಣ ಸದ್ದು.!

Wed Apr 19 , 2023
ಶಾಸಕ ಬಂಡೆಪ್ಪಾ ಖಾಶೆ‌ಂಪೂರ ನಾಮಪತ್ರ ಸಲ್ಲಿಕೆ ವೇಳೆ ಹಣ ಹಂಚಿಕೆ, ವಿಡಿಯೊ ವೈರಲ್. ಬೀದರ್ ದಕ್ಷಿಣ ಕ್ಷೇತ್ರಕ್ಕೆ ನಿನ್ನೆ (ಮಂಗಳವಾರ) ನಾಮಪತ್ರ ಸಲ್ಲಿಸಿದ್ದ ಬಂಡೆಪ್ಪಾ ಖಾಶೆಂಪೂರ. ನಾಮಪತ್ರ ಸಲ್ಲಿಕೆ ವೇಳೆ ಬೃಹತ್ ಶಕ್ತಿ ಪ್ರದರ್ಶನ. ನಾಮಪತ್ರ ಸಲ್ಲಿಕೆಗೆ ಬಂದವರಿಗೆ ಹಣ ಹಂಚಿದ ಜೆಡಿಎಸ್ ಕಾರ್ಯಕರ್ತರು. ಜೆಡಿಎಸ್ ಶಾಲು ಹಾಕಿ ಹಣ ಹಂಚುತ್ತಿರುವ ವಿಡಿಯೊ ವೈರಲ್. ವಾಹನ ಆಧರಿಸಿ, ತಲಾ ವಾಹನಗಳಿಗೆ ಹಣ ಹಂಚಿದ ಜೆಡಿಎಸ್ ಕಾರ್ಯಕರ್ತ. ಪ್ರತಿ ವಾಹನಗಳಿಗೆ ಇಂತಿಷ್ಟು […]

Advertisement

Wordpress Social Share Plugin powered by Ultimatelysocial