ಲಸಿಕೆ ಪಡೆಯದವರ ಮೇಲಷ್ಟೇ ಓಮಿಕ್ರಾನ್ ಪರಿಣಾಮ:ಡಾ.ಕೆ. ಸುಧಾಕಾರ್…

ಲಸಿಕೆ ಪಡೆಯದವರ ಮೇಲಷ್ಟೇ ಓಮಿಕ್ರಾನ್ ಪರಿಣಾಮ ಬೀರುತ್ತಿದೆ. ಇಡೀ ವಿಶ್ವದಲ್ಲಿ ಗಮನಿಸಿರುವ ಅಂಶ ಇದಾಗಿದೆ. ಎರಡನೇ ಡೋಸ್ ಪಡೆಯದವರು 45ಲಕ್ಷ ಜನ ಇದ್ದಾರೆ.ಇವರಿಗೆ ಸಲಹೆ ನೀಡುವುದೇನೆಂದರೆ, ಶೀಘ್ರವೇ ಲಸಿಕೆ ಪಡೆಯಿರಿ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ಹೇಳಿದರು.

ಮಕ್ಕಳಿಗೆ ಲಸಿಕೆ ಕೊಟ್ಟಿಲ್ಲ, ಅವರಲ್ಲೂ ಕಾಣಿಸಿಕೊಳ್ತಿದೆ.15-18 ವರ್ಷದ ಮಕ್ಕಳಿಗೆ ಲಸಿಕೆ ಕೊಡಲು ಆರಂಭಿಸಿದ್ದೇವೆ. 0-15 ವರ್ಷದವರು ಲಸಿಕೆ ಪಡೆಯದ ಮಕ್ಕಳ ಮೇಲೆ ಹೆಚ್ಚು ಗಮನ ವಹಿಸಬೇಕಿದೆ. ಮೊದಲ ಎರಡು ಅಲೆಯ ಸಂದರ್ಭದಲ್ಲಿ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಆಗಿರಲಿಲ್ಲ. ಈಗಲೂ ಕೂಡ ಆರೋಗ್ಯವಾಗಿದ್ದಾರೆ ಅಂದುಕೊಂಡಿದ್ದೇವೆ. ಮಕ್ಕಳ ಬಗ್ಗೆ ಜಾಗೃತಿ ಇರಲಿ ಅನ್ನೋದು ನಮ್ಮ ಸಲಹೆ ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಾನೂನು ಉಲ್ಲಂಘನೆ ಮಾಡಿದ್ರೆ ಹೆಜ್ಜೆನೂ ಮುಂದೆ ಹೋಗೋಕೆ ಬಿಡಲ್ಲ; ಅಶ್ವತ್ಥ್‌ ನಾರಾಯಣ

Fri Jan 14 , 2022
  ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾದಯಾತ್ರೆ ವಿಚಾರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಸ್ಪಷ್ಟ ನಿಲುವು ತೆಗೆದುಕೊಂಡಿದ್ದಾರೆ. ಸಂಪೂರ್ಣವಾಗಿ ಪಾದಯಾತ್ರೆ ನಿಷೇಧಿಸಲಾಗಿದೆ. ಸಿಎಂ ನಾಯಕತ್ವದಲ್ಲಿ ಎಲ್ಲ ರೀತಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು. ಅಲ್ಲದೇ ಮುಖ್ಯಮಂತ್ರಿ ಸಂಬಂಧಪಟ್ಟ ಸಚಿವರಿಗೆ, ಇಲಾಖೆಗೆ ಸೂಕ್ತ ನಿರ್ದೇಶನ ಕೊಟ್ಟಿದ್ದಾರೆ. ಅವರು ಕಾನೂನು ಉಲ್ಲಂಘನೆ ಮಾಡಲಿ ನೋಡೋಣ. ಏನು ಮಾಡಬೇಕೋ ಮಾಡ್ತೀವಿ. ಸರ್ಕಾರ ಈ ಬಗ್ಗೆ ಯಾವುದೇ ಮೀನಾಮೇಷ ಮಾಡುತ್ತಿಲ್ಲ ಎಂದರು. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ […]

Advertisement

Wordpress Social Share Plugin powered by Ultimatelysocial