ಮೇಕೆದಾಟು ಯೋಜನೆಯ ಉದ್ದೇಶವೇ ಜನರಿಗೆ ಅನುಕೂಲವಾಗಬೇಕು ಎನ್ನುವುದು . ಆದರೆ, ಕಾಂಗ್ರೆಸ್ಸಿಗರು ಇದನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಜನತೆಗೆ ಲಾಭವಾಗುವುದಕ್ಕಿಂತ ತಮಗೆ ಲಾಭವಾಗಲಿ ಎನ್ನುವುದು  ಕಾಂಗ್ರೆಸ್ಸಿಗರ ದುರಾಲೋಚನೆಯಾಗಿತ್ತು. ಇದು ನಾಚಿಕೆಗೇಡಿನ ಸಂಗತಿ. ಈ ಹಿಂದೆ ಕಾಂಗ್ರೆಸ್‌ ನಡಿಗೆ ಕೃಷ್ಣೆ ಕಡೆಗೆ ಎಂಬ ನಡಿಗೆಯನ್ನು ಮಾಡಿದರು. ಈ ವೇಳೆ ನೀರು ಹಿಡಿದು ಶಪಥ ಮಾಡಿ ವರ್ಷಕ್ಕೆ 10 ಸಾವಿರ ಕೋಟಿ ರು. ಕೊಡುತ್ತೇವೆ ಎಂದು ವಾಗ್ದಾನ ಮಾಡಿದರು. ಐದು ವರ್ಷ ಇವರ […]

ನಿನ್ನೆ ವಿಧಾನಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕವು ವಿರೊದ ಪಕ್ಷಗಳ ಭಾರಿ ವಿರೋದದ ನಡುವೆಯು ದ್ವನಿಮತದ ಮೂಲಕ ಬಹುಮತ ಪಡೆದುಕೊಂಡಿದೆ . ಇನ್ನೆನು ವಿಧಾನ ಪರಿಷತ ನಲ್ಲಿ ಅಂಗಿಕಾರ ಗೊಳ್ಳವುದೋಂದೇ ಬಾಕಿ ಇದೆ.   ಇದಾದ ಬಳಿಕ ಮಾದ್ಯಮ ಗಳಿಗೆ ಪ್ರತಿಕ್ರಿಯಿಸಿದ ಗೃಹಸಚಿವ ಅರಗ ಜ್ಞಾನೇಂದ್ರ   “ಇದರಲ್ಲಿ ಹಿಜೇಂಡ್‌ ಅಜೇಂಡ ಏನೂ ಇಲ್ಲ ನಮ್ಮದು ಒಪನ್‌ ಅಜೆಂಡ” ನಾವು ಮತಂತರ ನಿಷೇಧ ಕಾಯ್ದೆ ಜಾರಿ ಮಾಡ್ತಿವಿ ಅಂದಿದ್ವಿ,ಹಾಗೆಯೇ ಕಾಯ್ದೆಯನ್ನು ತಂದಿದ್ದೇವೆ. […]

Advertisement

Wordpress Social Share Plugin powered by Ultimatelysocial