ಅತೀವೃಷ್ಟಿ ಅನಾವೃಷ್ಟಿಯಿಂದಾಗಿ ಬೆಳೆ ಹಾನಿಯಾಗಿರುವ ಬೆನ್ನಲೆ ಎನ್‌.ಡಿ.ಆರ್‌.ಎಫ್‌ ನಿಯಮಗಳ ಅಡಿ ರೈತರಿಗೆ ಪರಿಹಾರ ನೀಡಲಾಗುತ್ತದೆ. ಆದ್ರೆ ಬಸವರಾಜ್‌ ಮೊಮ್ಮಾಯಿ ಅವರು ಇರುವ ಮೊತ್ತಕ್ಕೆ ಹೆಚ್ಚುವರಿ ಹಣ ಸೇರಿಸಿ ರೈತರಿಗೆ ನೀಡಲು ಮುಂದಾಗಿದೆ. ಚಳಿಗಾಲದ ಅಧಿವೇಷಣದಲ್ಲಿ ಬೆಳೆ ಹಾನಿ ವಿಚಾರ ಬಂದಾಗ ಬಸವರಾಜ್‌ ಬೊಮ್ಮಾಯಿ ತಿಳಿಸಿದಂತೆ ಒಂದು ಹೇಕ್ಟರ್‌ ಒಣ ಬೇಸಾಯಕ್ಕೆ ೬೮೦೦ ರೂ ಗೆ ಹೆಚ್ಚುವರಿಯಾಗಿ ೧೩೬೦೦, ನೀರಾವರಿಗೆ ಜಮೀನಿಗೆ ೧೩೫೦೦ ಇದ್ದ ಹಣಕ್ಕೆ, ಹೆಚ್ಚುವರಿಯಾಗಿ ೨೫೦೦೦ ಹಣ ನೀಡುತ್ತೆ.  […]

Advertisement

Wordpress Social Share Plugin powered by Ultimatelysocial