ಚಾಮರಾಜನಗರದಲ್ಲಿ ಕಾಟಾಚಾರಕ್ಕೆ ನಡೆಯುತ್ತಿದೆಯಾ ಕರ್ನಾಟಕ ಕೇರಳ ಚೆಕ್ ಪೋಸ್ಟ್ ನಲ್ಲಿ ತಪಾಸಣೆ,ಅಂತರಾಜ್ಯ ಚೆಕ್ ಪೋಸ್ಟ್ ನಲ್ಲಿ ಕಾಟಾಚಾರದ ತಪಾಸಣೆ ನಡೆಯುತ್ತಿದ್ದು,ತಪಾಸಣೆ ಇಲ್ಲದೆ ನೂರಾರು ವಾಹನಗಳು ಕೇರಳದಿಂದ ಕರ್ನಾಟಕಕ್ಕೆ ಆಗಮಿಸುತ್ತಲೆ ಇವೆ,ನಕಲಿ ಆರ್ ಟಿ ಪಿ ಸಿ ಆರ್ ವರದಿ ತೋರಿಸಿ ನಿತ್ಯ ಬರುತ್ತಿದ್ದಾರೆ ಪ್ರವಾಸಿಗರು ,ಇದರಲ್ಲಿ ಹಣಕೊಟ್ಟು ಬರುವವರೇ ಹೆಚ್ಚು,ತಪಾಸಣೆ ಸಿಬ್ಬಂದಿಗಳ ನಿರ್ಲಕ್ಷ್ಯತನದಿಂದ ರಾಜ್ಯಕ್ಕೆ ವಕ್ಕರಿಸಿದೆ ಕೋರೊನಾ ಹೆಮ್ಮಾರಿ ಎಂದು ತಿಳಿಸಲಾಗಿದೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: […]

Advertisement

Wordpress Social Share Plugin powered by Ultimatelysocial