ಕಾಟಾಚಾರಕ್ಕೆ ನಡೆಯುತ್ತಿದೆಯಾ ಕರ್ನಾಟಕ ಕೇರಳ ಚೆಕ್ ಪೋಸ್ಟ್ ನಲ್ಲಿ ತಪಾಸಣೆ

ಚಾಮರಾಜನಗರದಲ್ಲಿ ಕಾಟಾಚಾರಕ್ಕೆ ನಡೆಯುತ್ತಿದೆಯಾ ಕರ್ನಾಟಕ ಕೇರಳ ಚೆಕ್ ಪೋಸ್ಟ್ ನಲ್ಲಿ ತಪಾಸಣೆ,ಅಂತರಾಜ್ಯ ಚೆಕ್ ಪೋಸ್ಟ್ ನಲ್ಲಿ ಕಾಟಾಚಾರದ ತಪಾಸಣೆ ನಡೆಯುತ್ತಿದ್ದು,ತಪಾಸಣೆ ಇಲ್ಲದೆ ನೂರಾರು ವಾಹನಗಳು ಕೇರಳದಿಂದ ಕರ್ನಾಟಕಕ್ಕೆ ಆಗಮಿಸುತ್ತಲೆ ಇವೆ,ನಕಲಿ ಆರ್ ಟಿ ಪಿ ಸಿ ಆರ್ ವರದಿ ತೋರಿಸಿ ನಿತ್ಯ ಬರುತ್ತಿದ್ದಾರೆ ಪ್ರವಾಸಿಗರು ,ಇದರಲ್ಲಿ ಹಣಕೊಟ್ಟು ಬರುವವರೇ ಹೆಚ್ಚು,ತಪಾಸಣೆ ಸಿಬ್ಬಂದಿಗಳ ನಿರ್ಲಕ್ಷ್ಯತನದಿಂದ ರಾಜ್ಯಕ್ಕೆ ವಕ್ಕರಿಸಿದೆ ಕೋರೊನಾ ಹೆಮ್ಮಾರಿ ಎಂದು ತಿಳಿಸಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಲಕ್ಷ್ಮೀ ನಿವಾಸವನ್ನ ಸೇಲ್‌ಗಿಟ್ಟ ಶಾಸಕ ರಮೇಶ್ ಜಾರಕಿಹೊಳಿ,

Wed Jan 19 , 2022
ಲಕ್ಷ್ಮೀ ನಿವಾಸವನ್ನ ಸೇಲ್‌ಗಿಟ್ಟ ಶಾಸಕ ರಮೇಶ್ ಜಾರಕಿಹೊಳಿ,40 ಕೋಟಿ ಬೆಲೆಗೆ ಬಂಗಲೆಯನ್ನ ಮಾರಾಟಕ್ಕಿಟ್ಟ ಗೋಕಾಕ್ ಸಾಹುಕಾರ್, ಸದಾಶಿವನಗರದಲ್ಲಿರೋ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಿವಾಸವನ್ನ ಉದ್ಯಮಿ ಟೈಕೂನ್ ರವಿ ಎಂಬುವರಿಂದ ಖರೀದಿ ಮಾಡಿದ್ದ ಮನೆ,  ನಾನು ಕೂಡ ಸದಾಶಿವನಗರದಲ್ಲಿ ವಾಸಿಸುತ್ತೇನೆ ಎಂದು ಮನೆ ಖರೀದಿಸಿದ್ದ ಶಾಸಕ ರಮೇಶ್ ಜಾರಕಿಹೊಳಿ,ಡಿಕೆ ಶಿವಕುಮಾರ್ ಮೇಲೆ ಪೈಪೋಟಿಗೆ ಬಿದ್ದು ಸದಾಶಿವನಗರದಲ್ಲಿ ಬಂಗಲೆ ಖರೀದಿಸಿದ್ದ ಜಾರಕಿಹೊಳಿ,ಡಿ.ಕೆ ಶಿವಕುಮಾರ್ ಮನೆ ಹಿಂಭಾಗದಲ್ಲೇ ಬಂಗಲೆ ಖರೀದಿಸಿದ್ದ ಬೆಳಗಾವಿ ಸಾಹುಕಾರ್ […]

Advertisement

Wordpress Social Share Plugin powered by Ultimatelysocial