ಕ್ರಷರ್ ಸಿಡಿಮದ್ದು  ಬ್ಲಾಸ್ಟಿಂಗ್ ಶಬ್ಧಕ್ಕೆ 4 ತಿಂಗಳ ಹಸುಗೂಸು ಬೆಚ್ಚಿಬಿದ್ದು ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಜಂಪೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಘಟನೆಯ ಬಳಿಕ ಮಗುವಿನ ಪೊಷಕರು ಪಕ್ಕದಲ್ಲೇ ಇದ್ದ ಹಳ್ಳದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲು ಮುಂದಾಗಿದ್ದಾರೆ.   ಶವಸಂಸ್ಕಾರ ಮಾಡಿದ್ದನ್ನು ಕಂಡ ಸ್ಥಳೀಯ ಖಾಸಗಿ ಗಾರ್ಮೆಂಟ್ಸ್ ಸಿಬ್ಬಂದಿ ಅಂತ್ಯಸಂಸ್ಕಾರವಾಗಿದ್ದ ಗುಂಡಿಯಿಂದ ಮಗುವನ್ನು ಹೊರತೆಗೆಸಿ ,ಇದು ನಮ್ಮ ಜಾಗ ಇಲ್ಲಿ ಅಂತ್ಯ ಸಂಸ್ಕಾರ ಮಾಡಲು ಸಾಧ್ಯವಿಲ್ಲ ಎಂದು ಅವರನ್ನು ಅಲ್ಲಿಂದ ಹೊರ ಕಳಿಸಿ […]

6 ವರ್ಷದ ಬಾಲಕನೊಬ್ಬನನ್ನು ಖತರ್ನಾಕ್‌ ಕಳ್ಳ ಕಿಡ್ನಾಪ್ ಮಾಡಿಕೊಂಡು ಹೋಗುತ್ತಿರುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆಂಧ್ರದ ತಿರುಪತಿಯ ಅಲ್ಪಿರಿ ಬಸ್ ನಿಲ್ದಾಣದಲ್ಲಿಈ ಘಟನೆ ನಡೆದಿದ್ದು, ಬಾಲಕನನ್ನು ಅಪರಿಚಿತ ವ್ಯಕ್ತಿ ಕಿಡ್ನಾಪ್ ಮಾಡಿದ್ದಾನೆ. ತಿರುಪತಿ ಪೊಲೀಸರು ಆರೋಪಿಗಾಗಿ ಹುಡುಕಾಟ‌ ನಡೆಸುತ್ತಿದ್ದು ಕಿಡ್ನಾಪ್ ಮಾಡಿದವನು ಕರ್ನಾಟಕ ಮೂಲದವನಿರಬಹುದು ಎಂದು ಶಂಕಿಸಲಾಗಿದೆ. ಇದನ್ನೂ ಓದಿ:JDS ಮುಖಂಡನ ಸಾವಿನ ಸುತ್ತ ಅನುಮಾನದ ಹುತ್ತ

10 ತಿಂಗಳ ಮಗುವಿನ ಜೊತೆಗೆ ತಂದೆ ಕೃಷಿ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ಯಲ್ಲಿ ನಡೆದಿದೆ. ತಾಲೂಕಿನ ಬ್ರಾಹ್ಮಣರ ದಿನ್ನೆ ಗ್ರಾಮದ ರವಿ(35) ಎಂಬ ವ್ಯಕ್ತಿಯೇ ಈ ರೀತಿ ಸಾವನ್ನಪ್ಪಿದ್ದಾರೆ. ಇವರು ತನ್ನ 10 ತಿಂಗಳ ಕುಸುಮಗಂಗ ಎಂಬ ಮಗುವನ್ನು ಹೊತ್ತುಕೊಂಡು ಗಡದಾಸನಹಳ್ಳಿಯ ಮಂಜುನಾಥ ಎಂಬುವವರಿಗೆ ಸೇರಿದ್ದ ಕೃಷಿ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ. ಈ ಘಟನೆ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಮೃತ ರವಿಯ ಮೊದಲ ಪತ್ನಿ ಕೂಡ ಮೂರು […]

Advertisement

Wordpress Social Share Plugin powered by Ultimatelysocial