ಹೊಸ ವರ್ಷಾಚರಣೆ ಸಂದರ್ಬದಲ್ಲಿ  ಕಠಿಣ ನಿಯಮ ಜಾರಿಗೆ ತರುವ ಕುರಿತಾಗಿ ಮುಂದಿನ ವಾರದಲ್ಲಿ ನಿರ್ದಾರವನ್ನು ತೆಗೆದುಕೊಳ್ಳುವುದಾಗಿ ಮುಖ್ಯ ಮಂತ್ರಿ ಹೇಳಿದ್ದಾರೆ. ಹುಬ್ಬಳ್ಳಿಯ ಎಪಿಎಂಸಿಯಲ್ಲಿ ನಡೆದ  ಒಕ್ಕಲುತನ ಹುಟ್ಟುವಳಿ  ಮಾರಾಟ ಸಹಕಾರಿ ಸಂಘದ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸುವ ಸಂಬಂಧ ತಜ್ಞರ ಸಮಿತಿ ಜೊತೆ ಚರ್ಚಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಸುದ್ದಿಗಾರರು ಹೊಸ ವರ್ಷಾಚರಣೆಗೆ ಸಂಬಂದಿಸಿ ಕೇಳಿದ […]

ಭಾರತ ಹಾಗು ಚೀನಾ ನಡುವಿನ ಗಡಿ ಬಿಕ್ಕಟ್ಟು ಇನ್ನು ಶಮನಗೊಂಡಿಲ್ಲ ಇದರ ಜೊತೆಗೆ ಜಗತ್ತಿನಾದ್ಯಂತ ತಾಂಡವವಾಡುತ್ತಿರುವ ಕೊರೊನಾ ತವರೂರು ಎಂಬ ಹಣೆಪಟ್ಟಿ ಹೊಂದಿದAತಹ ಚೀನಾ ನೀಚ ಕಾರ್ಯವೋಂದನ್ನ ನಡೆಸುತ್ತಿದೆ ಎಂದು ಗುಪ್ತಚರ ಇಲಾಖೆಯ ತನಿಖೆಯಲ್ಲಿ ಮಾಹಿತಿ ಸಿಕ್ಕಿದೆ. ಹೌದು ಚೀನಾ ಭಾರತ ಸೇರಿ ಪಾಶ್ಚಿಮಾತ್ಯ ರಾಷ್ಟçಗಳ ಮೇಲೆ ಜೈವಿಕ ಅಸ್ತç ಪ್ರಯೋಗಿಸಲು ತನ್ನ ಮಿತ್ರ ರಾಷ್ಟç ಪಾಕಿಸ್ತಾನದೊಂದಿಗೆ ಕೈ ಜೋಡಿಸಿದೆ. ಪಾಕ್ನ ರಕ್ಷಣಾ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ (ಡಿಇಎಸ್ಟಿಒ) […]

Advertisement

Wordpress Social Share Plugin powered by Ultimatelysocial