ಡಬಲ್ ಇಂಜಿನ್ ಸರ್ಕಾರ ಲಂಬಾಣಿ ತಾಂಡಾಗಳು ಕಂದಾಯ ಗ್ರಾಮಗಳನ್ನಾಗಿಸಿದೆ. 2019 ರಲ್ಲಿ ಸಮ್ಮಿಶ್ರ ಸರ್ಕಾರ ಇತ್ತು. ಕಿಸಾನ್ ಸನ್ಮಾನ್ ಲಿಸ್ಟ್ ಕೇಳಿದಾಗ 17 ರೈತರ ಲಿಸ್ಟ್ ಕಳುಹಿಸಿದ್ರು.  ಯಡಿಯೂಪ್ಪ ಅವರ ಸರ್ಕಾರದಲ್ಲಿ 57 ಲಕ್ಷ ರೈತರ ಲಿಸ್ಟ್ ಕೊಟ್ಟಿದ್ದಾರೆ.  2013 ರಲ್ಲಿ ಶಿವಮೊಗ್ಗ ಏರ್ಪೋರ್ಟ್ ಶಿಲಾನ್ಯಾಸ ಮಾಡಲಾಗಿತ್ತು.  ನಂತರ 4 ವರ್ಷದಲ್ಲಿ ಶಿವಮೊಗ್ಗ ಏರ್ಪೋರ್ಟ್ ರೆಡಿಯಾಗಿದೆ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಆಯುಷ್ಮಾನ್ ಭಾರತ್ ಬ್ರೇಕ್ ಹಾಕಿದ್ದರು. ಯಡಿಯೂರಪ್ಪ ಸರ್ಕಾರದಲ್ಲಿ ಮತ್ತೆ […]

ಹಲವು ಕಾಂಗ್ರೆಸ್ ಮುಖಂಡರು ಬಿಜೆಪಿ ಸೇರ್ಪಡೆ : ಎಮ್.ಆರ್.ಗೆಲಿಸುವುದೇ ನಮ್ಮ ಗುರಿ ಎಂದು ಶಪತಗೈದ್ ಮುಖಂಡರು. ಕುಂದಗೋಳ: ತಾಲೂಕಿನ ಹಿರೇಬೂದಿಹಾಳ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರು ಬಿಜೆಪಿ ಅಬ್ಯರ್ಥಿ ಎಂ.ಆರ್.ಪಾಟೀಲರ ಸಮ್ಮುಖದಲ್ಲಿ ಇಂದು ಬಿಜೆಪಿ ಸೇರ್ಪಡೆಯಾದರು. ಗ್ರಾಮ ಪಂಚಾಯತಿ ಸದಸ್ಯರಾದ ಗೋವಿಂದಗೌಡ್ರ ಮುಲ್ಕಿಪಾಟೀಲ, ಅಮೃತಗೌಡ ಕಂಠೆಪ್ಪಗೌಡ್ರ, ಈರಣ್ಣ ವಿಠಲಾಪೂರ. ನಾಗನಗೌಡ ಕಂಠೆಪ್ಪಗೌಡ್ರ,ಪ್ರದಾನೆಪ್ಪ ಜಾಧವ್, ಜಯಪ್ಪ ಅಲ್ಲಾಪೂರ,ಹನಮಂತಗೌಡ ಕಾಡಪ್ಪಗೌಡ್ರ,ಬಸನಗೌಡ ಸಂಗನಗೌಡ್ರ,ಬಾಷೇಸಾಬ ನಧಾಪ್, ಬಸವರಾಜ ಅಡ್ನೂರ, ಸಗುತ ಹಲವರು ಕಾಂಗ್ರೆಸ್ […]

ಸುಮಾರು 10 ವರ್ಷಗಳ ಕಾಲ ಯುಕೆಯಲ್ಲಿ (UK) ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡಿದ ನಂತರ ಹಾಲಿ ಕೀಸರ್ ಎಂಬ ಮಹಿಳೆ  ಏನಾದರೂ ಆಸಕ್ತಿಕರವಾದುದನ್ನು ಮಾಡಬೇಕೆಂಬ ನಿರ್ಧಾರ ತಾಳಿದರು. ಹೀಗಾಗಿ ದಕ್ಷಿಣ ಐಸ್​​ಲ್ಯಾಂಡ್ ​​ ಪ್ರಯಾಣಿಸಿದ ಕೀಸರ್ ಪ್ರಪಂಚವನ್ನು ಇನ್ನಷ್ಟು ಸುತ್ತಬೇಕೆಂಬ ಆಸೆ ಹೊಂದಿದ್ದರು. ಅಲ್ಲಿಗೆ ಬರುವ ಪ್ರವಾಸಿಗರಿಗೆ ಮಾರ್ಗದರ್ಶಿಯಾಗಿ ನೆರವಾಗುತ್ತಿದ್ದ ಹಾಲಿ ಕೀಸರ್‌ಗೆ ಇನ್ನೇನಾದರೂ ಸಾಧಿಸಬೇಕೆಂಬ ತುಡಿತ ಮನದಲ್ಲಿ ಕಾಡುತ್ತಲೇ ಇತ್ತು. ಇದೀಗ ಅದನ್ನೇ ಗುರಿಯಾಗಿಸಿಕೊಂಡು ಎಲ್ಲರನ್ನು ಅಚ್ಚರಿಗೊಳಿಸುವ ಒಂದು […]

ಕೆಎನ್‌ಎನ್‌ ಡಿಜಿಟಲ್‌ ಡೆಸ್ಕ್‌ : ಹಿಂದೂ ದೇವತೆ ಕಾಳಿ ಮಾತೆಯ ವಿವಾದಾತ್ಮಕ ಚಿತ್ರವನ್ನು ಉಕ್ರೇನ್ ರಕ್ಷಣಾ ಸಚಿವಾಲಯವು ಪೋಸ್ಟ್ ಮಾಡಿದೆ. ಇದನ್ನು ಉಕ್ರೇನ್ ‘ಕಲಾಕೃತಿ’ ಎಂದು ಬಣ್ಣಿಸಿದೆ. ಉಕ್ರೇನ್ ರಕ್ಷಣಾ ಸಚಿವಾಲಯದ ಈ ಫೋಟೋಗೆ ಕಟ್ಟುನಿಟ್ಟಿನ ಪ್ರತಿಕ್ರಿಯೆಗಳು ಬರುತ್ತಿದ್ದು, ಮಾತೆ ಕಾಳಿ ವಿನಾಶದ ಸಂಕೇತ ಎಂದು ಟ್ವೀಟ್‌ನಲ್ಲಿ ಬರೆಯಲಾಗಿದೆ. ಇದು ಭಾರತೀಯರನ್ನು ಕೆರಳಿಸಿದೆ. ಹಿಂದೂಗಳಲ್ಲಿ ಪೂಜಿಸಲ್ಪಡುವ ಮಾತೆ ಕಾಳಿಯ ಆಕ್ಷೇಪಾರ್ಹ ಫೋಟೋವನ್ನು ರಕ್ಷಣಾ ಸಚಿವಾಲಯದ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಹಂಚಿಕೊಳ್ಳಲಾಗಿದೆ. […]

ಲೂಧಿಯಾನ: ಪಂಜಾಬ್‌ನ ಲುಧಿಯಾನದ ಗಿಯಾಸ್‌ಪುರ ಪ್ರದೇಶದಲ್ಲಿನ ಕಾರ್ಖಾನೆಯೊಂದರಲ್ಲಿ ಅನಿಲ ಸೋರಿಕೆಯಿಂದ ಪ್ರಜ್ಞೆ ತಪ್ಪಿ ಒಟ್ಟು 11 ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ನಾಲ್ವರು ಅಸ್ವಸ್ಥಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ರಕ್ಷಣಾ ತಂಡ ಧಾವಿಸಿದ್ದು, ವೈದ್ಯರು, ಆಂಬುಲೆನ್ಸ್ ಮತ್ತು ಅಗ್ನಿಶಾಮಕ ದಳದ ತಂಡ ಕೂಡ ಸ್ಥಳದಲ್ಲಿ ಬೀಡುಬಿಟ್ಟಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) 50 ಸದಸ್ಯರ ತಂಡ ಕೂಡ ಸ್ಥಳಕ್ಕೆ ತಲುಪಿದೆ. ಪೀಡಿತ ಪ್ರದೇಶವನ್ನು […]

ಆಪ್ ಕಿ ಅದಾಲತ್‌ ಶೋನಲ್ಲಿ​ ಸಲ್ಮಾನ್​ ಖಾನ್ ಮಕ್ಕಳನ್ನು ಹೊಂದುವ ಆಸೆಯಿತ್ತು ಎಂದು ತಿಳಿಸಿದ್ದಾರೆ. ಬಾಲಿವುಡ್​​ ಬ್ಯಾಚುಲರ್​​ ಸ್ಟಾರ್ ಸಲ್ಮಾನ್ ಖಾನ್ ಅವರಿಗೆ ಮಕ್ಕಳ ಮೇಲಿರುವ ಪ್ರೀತಿ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಆಗಾಗ್ಗೆ ತಮ್ಮ ಸಂಬಂಧಿ ಮಕ್ಕಳ ಜೊತೆ ಸಮಯ ಕಳೆಯುತ್ತಾರೆ. ದಬಾಂಗ್ ಸ್ಟಾರ್ ಒಮ್ಮೆ ತಮ್ಮದೇ ಮಗುವನ್ನು ಹೊಂದುವ ಬಗ್ಗೆ ಯೋಚಿಸಿದ್ದರು ಎಂಬ ವಿಷಯ ಬಹಿರಂಗಗೊಂಡಿದೆ. ಇತ್ತೀಚೆಗೆ, ಆಪ್ ಕಿ ಅದಾಲತ್‌ ಶೋನಲ್ಲಿ ಸೂಪರ್​ ಸ್ಟಾರ್​ ಸಲ್ಮಾನ್​ […]

ಚುನಾವಣೆ ಹಿನ್ನೆಲೆ ರಾಜ್ಯ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮೇ 6, 7ರಂದು ಬೆಂಗಳೂರಿನಲ್ಲಿ ಮತ್ತೆ ಪ್ರಚಾರ ಕೈಗೊಳ್ಳಲಿದ್ದಾರೆ. ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಪ್ರವಾಸ ಮೂಲಕ ಪಕ್ಷದ ಪರ ಮತ ಯಾಚನೆ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿ ಬೆಂಗಳೂರಿಗೆ ವಿಶೇಷ ಗಮನ ನೀಡಿದ್ದಾರೆ. ಕಳೆದ ದಿನ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರೋಡ್ ಶೋ ನಡೆಸಿದ್ದ ಪ್ರಧಾನಿ […]

ರಶ್ಮಿಕಾ ಮಂದಣ್ಣ ಅಭಿನಯದ ಸ್ತ್ರೀ ಪ್ರಧಾನ ಚಿತ್ರ ‘ರೈನ್​ಬೋ’ ಫಸ್ಟ್​ ಶೆಡ್ಯೂಲ್​ ಮುಕ್ತಾಯಗೊಂಡಿದೆ. ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣ ಬಹುಭಾಷಾ ತಾರೆಯಾಗಿ ಮಿಂಚುತ್ತಿದ್ದಾರೆ. ಹಲವು ಪ್ರಾಜೆಕ್ಟ್​ಗಳನ್ನು ಕೈಗೆತ್ತಿಕೊಂಡಿರುವ ಈ ಚೆಲುವೆ ಶೂಟಿಂಗ್​ ವಿಚಾರವಾಗಿ ಫುಲ್​ ಬ್ಯುಸಿಯಾಗಿದ್ದಾರೆ. ಹೀಗಾಗಿ ಬಹಳ ದಿನಗಳ ನಂತರ ಸೋಶಿಯಲ್​ ಮೀಡಿಯಾದಲ್ಲಿ ನಟಿ ಪೋಸ್ಟ್​ ಶೇರ್​ ಮಾಡಿಕೊಂಡಿದ್ದಾರೆ. ಫೋಟೋ ಮತ್ತು ವಿಡಿಯೋ ಸೇರಿದಂತೆ ಒಂದೇ ಬಾರಿಗೆ ಸುಮಾರು 10 ಪೋಸ್ಟ್​ ಹಂಚಿಕೊಂಡಿದ್ದು, ಉದ್ದನೆಯ ಶೀರ್ಷಿಕೆಯನ್ನು ಬರೆದಿದ್ದಾರೆ. ‘ಪುಷ್ಪ’ […]

ಯಳಂದೂರು ಪಟ್ಟಣದಲ್ಲಿ ಇಂದು ಬಿಜೆಪಿ ಅಭ್ಯರ್ಥಿ ಎನ್.ಮಹೇಶ್ ಬಿರುಸಿನ ಪ್ರಚಾರ ಕೈಗೊಂಡರು. ಪಟ್ಟಣದ ಪ್ರಮುಖ ಬಡಾವಣೆ ಗಳಲ್ಲಿ ಮಾಜಿ ಶಾಸಕ ಎಸ್.ಬಾಲರಾಜ್,ನಟ ನಿರ್ದೇಶಕ ಎಸ್.ಮಹೇಂದರ್ ಹಾಗೂ ಪಟ್ಟಣದ ಮುಖಂಡರು ಮತ ಪ್ರಚಾರ ನಡೆಸಿದರು.  ಈ ಸಂದರ್ಭದಲ್ಲಿ ಗೌತಮ್ ಬಡಾವಣೆ ಕೆಲವು ಕಾಂಗ್ರೆಸ್ ಕಾರ್ಯಕರ್ತರು ಎನ್.ಮಹೇಶ್ ವಿರುದ್ಧ ಅಪಪ್ರಚಾರ ಮಾಡುತ್ತಿದ್ದರು. ಇದಕ್ಕೆ ಉತ್ತರವಾಗಿ ಬಿಜೆಪಿ ಅಭ್ಯರ್ಥಿ ಎನ್.ಮಹೇಶ್ ಮಾತನಾಡಿ ನನ್ನ ಬಗ್ಗೆ ಕೆಲವು ಕೆಲಸಕ್ಕೆ ಬಾರದ ವ್ಯಕ್ತಿಗಳು ನನ್ನ ಬಗ್ಗೆ ಅಪಪ್ರಚಾರ […]

ಪ್ರಧಾನಿ ಮೋದಿಯ ಮನ್​ಕಿಬಾತ್​ನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಆಲಿಸಿದ್ದು, ಇದೊಂದು ಅಭೂತಪೂರ್ವ ಕಾರ್ಯಕ್ರಮ ಎಂದಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹುಬ್ಬಳ್ಳಿ:ಬಿಜೆಪಿ ಪಕ್ಷದಲ್ಲಿ ಸ್ಪಷ್ಟವಾದ ನಿಲುವು ಇದ್ದು, ಸಿಎಂ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ ಎಂಬ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಹೇಳಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ ನಾನು ಚಿರಋಣಿ ಎಂದು ಸಂತಸ ವ್ಯಕ್ತಪಡಿಸಿದರು. ನಡ್ಡಾ ಹೇಳಿಕೆ ವಿಚಾರವಾಗಿ ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜೆ.ಪಿ. ನಡ್ಡಾ […]

Advertisement

Wordpress Social Share Plugin powered by Ultimatelysocial