ಹಲವು ಕಾಂಗ್ರೆಸ್ ಮುಖಂಡರು ಬಿಜೆಪಿ ಸೇರ್ಪಡೆ : ಎಮ್.ಆರ್.ಗೆಲಿಸುವುದೇ ನಮ್ಮ ಗುರಿ ಎಂದು ಶಪತಗೈದ್ ಮುಖಂಡರು. ಕುಂದಗೋಳ: ತಾಲೂಕಿನ ಹಿರೇಬೂದಿಹಾಳ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರು ಬಿಜೆಪಿ ಅಬ್ಯರ್ಥಿ ಎಂ.ಆರ್.ಪಾಟೀಲರ ಸಮ್ಮುಖದಲ್ಲಿ ಇಂದು ಬಿಜೆಪಿ ಸೇರ್ಪಡೆಯಾದರು.
ಗ್ರಾಮ ಪಂಚಾಯತಿ ಸದಸ್ಯರಾದ ಗೋವಿಂದಗೌಡ್ರ ಮುಲ್ಕಿಪಾಟೀಲ, ಅಮೃತಗೌಡ ಕಂಠೆಪ್ಪಗೌಡ್ರ, ಈರಣ್ಣ ವಿಠಲಾಪೂರ. ನಾಗನಗೌಡ ಕಂಠೆಪ್ಪಗೌಡ್ರ,ಪ್ರದಾನೆಪ್ಪ ಜಾಧವ್, ಜಯಪ್ಪ ಅಲ್ಲಾಪೂರ,ಹನಮಂತಗೌಡ ಕಾಡಪ್ಪಗೌಡ್ರ,ಬಸನಗೌಡ ಸಂಗನಗೌಡ್ರ,ಬಾಷೇಸಾಬ ನಧಾಪ್, ಬಸವರಾಜ ಅಡ್ನೂರ, ಸಗುತ ಹಲವರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಪಕ್ಷ ಸೇರ್ಪಡೆಗೊಂಡರು. ಎಮ್.ಆರ್.ಪಾಟೀಲ್ ಪಕ್ಷದ ಶಾಲುಗಳನ್ನು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡರು. ಇದೇ ವೇಳೆ ಬಿಜೆಪಿ ಅಭ್ಯರ್ಥಿ ಎಮ್.ಆರ್.ಪಾಟೀಲ್ ಅವರನ ಗೆಲ್ಲಿಸುವ ಶತಪ್ ಮಾಡಿದರು.
ಅದೇ ರೀತಿಯಾಗಿ ಕುಂದಗೋಳ ಮತ ಕ್ಷೇತ್ರದ ಅಂಚಟಗೇರಿ ಗ್ರಾಮದ ಕಾಂಗ್ರೆಸ್ ಮುಖಂಡರಾದ ರುದ್ರಯ್ಯ ಚಿಕ್ಕವಿರಯ್ಯನಮಠ, ಮುತ್ತು ಕೊರಿ, ಜಗದೀಶ್ ಹಿರೇಮಠ, ಬಸವರಾಜ ಭಯರಂಬಳಿಮಠ, ಬಸವರಾಜ ಸಾದರ, ಗದಿಗೇಪ್ಪ ಮೊರಬದ, ಸೇರಿದಂತೆ 25ಕ್ಕು ಹೆಚ್ಚುಜನ ಬಿಜೆಪಿ ಅಭ್ಯರ್ಥಿ ಎಮ್ ಆರ್ ಪಾಟೀಲ ನೇತೃತ್ವದಲ್ಲಿ ಭಾಜಪ ತತ್ವ ಸಿದ್ಧಾಂತಗಳನ್ನು ಒಪ್ಪಿ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಮುಖಂಡರಾದ ನಿಂಗಪ್ಪ ಮೊರಬದ, ಬಸವರಾಜ ಬಿಡನಾಳ, ಉಮೇಶ್ ಕುಸುಗಲ, ಲಿಂಗರಾಜ ಮೆಣಸಿನಕಾಯಿ. ಬಸವರಾಜ ಹೊಸಕಟ್ಟಿ ಸೇರಿದಂತೆ ಅನೇಕ ಉಪಸ್ಥಿತರಿದ್ದರು.
https://play.google.com/store/apps/details?id=com.speed.newskannada