‘ತೋಟಗಾರಿಕೆ ಬೆಳೆ’ಗಳಿಗೆ ತಗಲುವ ಸಹಾಯಧನ ಹೆಚ್ಚಳ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ತೋಟಗಾರಿಕೆ ಇಲಾಖೆಯವರೊಂದಿಗೆ ಚರ್ಚಿಸಿದಂತೆ ಪ್ರಸಕ್ತ ಸಾಲಿನಲ್ಲಿ ಅನುಷ್ಟಾನಗೊಳಿಸುತ್ತಿರುವ ತೋಟಗಾರಿಕೆ ಬೆಳೆಗಳಿಗೆ ತಗುಲುವ ಕೀಟ ಮತ್ತು ರೋಗಗಳ ಸಮಗ್ರ ನಿಯಂತ್ರಣ ಯೋಜನೆಯಡಿ ರೈತರಿಗೆ ಒದಗಿಸುತ್ತಿರುವ ಸಹಾಯಧನವನ್ನ ಹೆಚ್ಚಿಸಿದೆ. ಅದ್ರಂತೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗಕ್ಕೆ ರೈತರಿಗೆ ಘಟಕ ವೆಚ್ಚದ ಶೇಕಡ 90ರಂತೆ ಹಾಗೂ ಸಾಮಾನ ವರ್ಗದ ರೈತರಿಗೆ ಘಟಕ ವೆಚ್ಚದ ಶೇ.75ರಂತೆ ನೀಡಬಹುದಾಗಿದೆ. ಅಂದ್ಹಾಗೆ, ಶಿವಮೊಗ್ಗ, ಚಿಕ್ಕಮಗಳೂರು […]

Advertisement

Wordpress Social Share Plugin powered by Ultimatelysocial