ನಟ ಧನ್ವೀರ್ ಅವರ ಮೂರನೇ ಸಿನಿಮಾ ಯಾವುದು ಎಂಬ ಪ್ರಶ್ನೆಗೆ  ಫಸ್ಟ್ ಲುಕ್ ಸಮೇತ ಉತ್ತರ  ದೊರೆತ್ತಿದೆ. ಧನ್ವೀರ್ ಅವರ ಮೂರನೇ ಚಿತ್ರಕ್ಕೆ “ವಾಮನ” ಎಂದು ಹೆಸರಿಡಲಾಗಿದ್ದು, ಸಂಕ್ರಾತಿ ಹಬ್ಬದಂದು ಹೊಸ ಸಿನಿಮಾ ಅನೌನ್ಸ್ ಮಾಡಿರುವ ಧನ್ವೀರ್,  ಚಿತ್ರದಲ್ಲಿ ಮಾಸ್ ಲುಕ್ ನಲ್ಲಿ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ. ಬಜಾರ್ ಸಿನಿಮಾ ಮೂಲಕ ಗೆಲುವು ಕಂಡು ಭರವಸೆ ಮೂಡಿಸಿರುವ ನಟ ಧನ್ವೀರ್ ,ವಾಮನನ  ಅವತಾರ ತಾಳಲು ಸಜ್ಜಾಗಿದ್ದಾರೆ. ಈಕ್ವಿನಾಕ್ಸ್ ಗ್ಲೋಬಲ್ ಎಂಟರ್ […]

ಲಖೀಂಪುರದ ಖೇರಿ ಜಿಲ್ಲೆಯ ದುದ್ವಾ ಹುಲಿ ಸಂರಕ್ಷಿತ ಪ್ರದೇಶದ ಕತರ್ನಿಯಾ ಘಾಟ್ ನ  ವನ್ಯಜೀವಿ ಅಭಯಾರಣ್ಯದ ಬಳಿ ಇರುವ ಕಬ್ಬಿನ ಗದ್ದೆಯಲ್ಲಿ ಹುಲಿಯೊಂದು 10 ವರ್ಷದ ಬಾಲಕನ ಮೇಲೆ ದಾಳಿ ನಡೆಸಿದ್ದು . ಅದೃಷ್ಟವಶಾತ್, ಈ ವಿಷಯ ತಿಳಿದ ಆತನ ಅಣ್ಣ  ತಕ್ಷಣ  ಹುಲಿಯ ಬಾಯಲ್ಲಿದ್ದ ತನ್ನ ತಮ್ಮನ ತಲೆಯನ್ನು ತೆಗೆದು, ಅವನ ಪ್ರಾಣ ವನ್ನು   ಉಳಿಸಿದ್ದಾನೆ. ಗಾಯಾಳುವನ್ನ ರಾಜಕುಮಾರ್ ಎಂದು ಹೇಳಲಾಗಿದ್ದು, ಆತನನ್ನು ಉಳಿಸಿದ್ದು ಆತನ ಅಣ್ಣ   ಸುರೇಶ್(22). […]

Advertisement

Wordpress Social Share Plugin powered by Ultimatelysocial