ತಮ್ಮನನ್ನು ಹುಲಿಯಿಂದ ರಕ್ಷಿಸಿದ ಧೈರ್ಯವಂತ ಅಣ್ಣ

ಲಖೀಂಪುರದ ಖೇರಿ ಜಿಲ್ಲೆಯ ದುದ್ವಾ ಹುಲಿ ಸಂರಕ್ಷಿತ ಪ್ರದೇಶದ ಕತರ್ನಿಯಾ ಘಾಟ್ ನ  ವನ್ಯಜೀವಿ ಅಭಯಾರಣ್ಯದ ಬಳಿ ಇರುವ ಕಬ್ಬಿನ ಗದ್ದೆಯಲ್ಲಿ ಹುಲಿಯೊಂದು 10 ವರ್ಷದ ಬಾಲಕನ ಮೇಲೆ ದಾಳಿ ನಡೆಸಿದ್ದು . ಅದೃಷ್ಟವಶಾತ್, ಈ ವಿಷಯ ತಿಳಿದ ಆತನ ಅಣ್ಣ  ತಕ್ಷಣ  ಹುಲಿಯ ಬಾಯಲ್ಲಿದ್ದ ತನ್ನ ತಮ್ಮನ ತಲೆಯನ್ನು ತೆಗೆದು, ಅವನ ಪ್ರಾಣ ವನ್ನು   ಉಳಿಸಿದ್ದಾನೆ.

ಗಾಯಾಳುವನ್ನ ರಾಜಕುಮಾರ್ ಎಂದು ಹೇಳಲಾಗಿದ್ದು, ಆತನನ್ನು ಉಳಿಸಿದ್ದು ಆತನ ಅಣ್ಣ   ಸುರೇಶ್(22).

ರಾಜಕುಮಾರ್  ಹಾಗು    ಸುರೇಶ್ ಕಬ್ಬಿನ ಗದ್ದೆಗೆ ಕೆಲಸಕ್ಕೆಂದು ಬಂದಿದ್ದರು. ಸುರೇಶ್ ಕೆಲಸ ಮಾಡುತ್ತಿದ್ದರೆ, ರಾಜಕುಮಾರ್ ಆಟವಾಡುತ್ತಿದ್ದ. ಆಗ ಹುಲಿ ದಾಳಿ ನಡೆಸಿದೆ. ಅಚಾನಕ್ ಆಗಿ ಅದನ್ನ ಕಂಡ ಸುರೇಶ್, ಹುಲಿಯಿಂದ ತಮ್ಮನನ್ನ ಕಾಪಡಿದ್ದಾನೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

150 ಅಪರಿಚಿತ ವ್ಯಕ್ತಿಗಳ ವಿರುದ್ಧ 'FIR' ?

Sun Jan 9 , 2022
ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಾವಲು ಪಡೆಯನ್ನು ತಡೆದ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣಕ್ಕೆ  ಡೆಫಿರೋಜ್ ಪುರದಲ್ಲಿ  ಉನ್ಜಾಬ್ ಪೊಲೀಸರು 150 ಅಪರಿಚಿತ ಜನರ ವಿರುದ್ಧ  ಎಫ್ ಐಆರ್ ದಾಖಲಿಸಿದ್ದಾರೆ. ಪ್ರಕರಣದಲ್ಲಿ  ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಐಪಿಸಿ ಸೆಕ್ಷನ್ 283 ರ ಅಡಿಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ.ಸಾರ್ವಜನಿಕ ರ್ಯಾಲಿಯನ್ನು ನಡೆಸುತ್ತಿದ್ದ 150 ಜನರ ವಿರುದ್ಧ ಎಫ್ ಐ ಆರ್ ದಾಖಲಾಗಿದ್ದು. ಫಿರೋಜ್ ಪುರ ಭೇಟಿಯ ವೇಳೆ ಪ್ರಧಾನಿ ಅವರ […]

Advertisement

Wordpress Social Share Plugin powered by Ultimatelysocial