ಭಾರತದಲ್ಲಿ ಜನರು ಕೊರೊನಾ ಬಗ್ಗೆ ಭಯಪಡುತ್ತಿದ್ದು ಅದು ತನ್ನ ಆಟ ಶುರು ಮಾಡಿದೆ ಇದರ ಜೋತೆಯಲೆ ಕೊರೊನಾದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ದೊಡ್ಡ ಶಾಕಿಂಗ್ ಸಂಗತಿಯನ್ನ ವ್ಯಕ್ತಪಡಿಸಿದೆ . ಇದರ ನಡುವೆ ಸಮಾಧಾನಕರ ಸಂಗತಿಯೊಂದು ಭಾರತೀಯರ ಪಾಲಿಗೆ ಲಾಭಿಸಿದೆ ಕೊರೊನಾ ಮತ್ತೆ ದೇಶದಲ್ಲಿ ಅಟ್ಟಹಾಸವನ್ನು ಮೆರೆಯುತ್ತಿದೆ. ಭಾರತದಲ್ಲಿ ಅಬ್ಬರಿಸೋದಕ್ಕೆ ಶುರುಮಾಡಿರೋ ಕೊರೊನಾ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಶಾಕಿಂಗ್ ಸಂಗತಿಯನ್ನ ಹೇಳ್ತಿದೆ. ಇದರ ನಡುವೆ ಸಮಾಧಾನಕರ ಸಂಗತಿಯೊಂದು […]
life saver
ಲಖೀಂಪುರದ ಖೇರಿ ಜಿಲ್ಲೆಯ ದುದ್ವಾ ಹುಲಿ ಸಂರಕ್ಷಿತ ಪ್ರದೇಶದ ಕತರ್ನಿಯಾ ಘಾಟ್ ನ ವನ್ಯಜೀವಿ ಅಭಯಾರಣ್ಯದ ಬಳಿ ಇರುವ ಕಬ್ಬಿನ ಗದ್ದೆಯಲ್ಲಿ ಹುಲಿಯೊಂದು 10 ವರ್ಷದ ಬಾಲಕನ ಮೇಲೆ ದಾಳಿ ನಡೆಸಿದ್ದು . ಅದೃಷ್ಟವಶಾತ್, ಈ ವಿಷಯ ತಿಳಿದ ಆತನ ಅಣ್ಣ ತಕ್ಷಣ ಹುಲಿಯ ಬಾಯಲ್ಲಿದ್ದ ತನ್ನ ತಮ್ಮನ ತಲೆಯನ್ನು ತೆಗೆದು, ಅವನ ಪ್ರಾಣ ವನ್ನು ಉಳಿಸಿದ್ದಾನೆ. ಗಾಯಾಳುವನ್ನ ರಾಜಕುಮಾರ್ ಎಂದು ಹೇಳಲಾಗಿದ್ದು, ಆತನನ್ನು ಉಳಿಸಿದ್ದು ಆತನ ಅಣ್ಣ ಸುರೇಶ್(22). […]