ದೇವಸ್ಥಾನದಲ್ಲಿ ಹುಂಡಿ ಹೊಡೆದು ಕಳ್ಳರು ಹಣ ಕದ್ದಿರುವ ಘಟನೆ ತುಮಕೂರು ‌ಜಿಲ್ಲೆ ಪಾವಗಡ ತಾಲೂಕಿನ ರೊಪ್ಪ ಗ್ರಾಮದಲ್ಲಿ ನಡೆದಿದೆ…ಗ್ರಾಮದ ಮಾರಮ್ಮದೇವಿ ದೇವಸ್ಥಾನದಲ್ಲಿ ಕಳ್ಳತನ ಮಾಡಿದ್ದು,ದೇವಸ್ಥಾನದ ಬೀಗ ಮುರಿದು,ಹುಂಡಿಯಲ್ಲಿದ್ದ ಹಣ ಕದ್ದು ಪರಾರಿಯಾಗಿದ್ದಾರೆ….ಪಾವಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:ಡಿ.31, ಜ.1 ರಂದು ಬಂಡೀಪುರ ಪ್ರವಾಸಿಗರ ವಾಸ್ತವ್ಯ ನಿಷೇಧ

ಬೆಂಗಳೂರು ಉತ್ತರ ವಿಭಾಗದ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ. ನಾಲ್ವರು ಕುಖ್ಯಾತ ಕಳವು ಆರೋಪಿಗಳ ಬಂಧನ. ಆರೋಪಿಗಳಿಂದ 30 ಲಕ್ಷಮೌಲ್ಯದ 578 ಗ್ರಾಂ ಚಿನ್ನಾಭರಣ 235 ಗ್ರಾಂ ಬೆಳ್ಳಿ,15 ಸಾವಿರ ನಗದು, ಹಾಗೂ ಒಂದು ಬೈಕ್, ವಶಕ್ಕೆ ಪಡೆದ ರಾಜಗೋಪಾಲನಗರ ಪೊಲೀಸರು.ಇನ್ನು ಆರೋಪಿಗಳ ಬಂಧನದಿಂದ 12 ಪ್ರಕರಣಗಳ ಪತ್ತೆಜಾಲಹಳ್ಳಿ, ಸುಬ್ರಹ್ಮಣ್ಯ ನಗರದಲ್ಲಿ ಕಾರ್ಯಾಚರಣೆ ನಡೆದಿದೆ. ಇದನ್ನೂ ಓದಿ:ಬೆಳಿಗ್ಗೆ ಯಿಂದ ಸಂಜೆವರೆಗೂ ಬಸ್ ಸಂಚಾರ ಬಂದ್.

ಬೆಂಗಳೂರಿನಲ್ಲಿ ಕಳ್ಳರ ಹಾವಳಿ ಮುಂದುವರೆದ್ದು, ಬೆಳ್ಳಂ ಬೆಳಗ್ಗೆ ಬನಶಂಕರಿಯ 1ನೇ ಹಂತದಲ್ಲಿ ಸರಣಿ ಕಳ್ಳತನ ನಡೆದಿದೆ. ಕಾರುಗಳ ಗಾಜು ಹೊಡೆದು ಕಾರಿನಲ್ಲಿದ್ದ ಸಿಸ್ಟಮ್ ಕಳ್ಳತನ ಮಾಡಿರುವ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹನಮಂತನಗರ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ… ಇದನ್ನು ಓದಿ :ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾರ್ಯಕರ್ತರನ್ನು ಗೆಲ್ಲಿಸಿ ,ಕಾರ್ಯಕರ್ತರ ಋಣ ತೀರಿಸಬೇಕಿದೆ ಎಂದು ಡಿಸಿಎಂ ಲಕ್ಷ್ಮಣ ಹೇಳಿದ್ರು.

ಕಳುವಾದ ಹಣವನ್ನು ಕೊಡಿಸುವಲ್ಲಿ ಬೀದರ್ ಜಿಲ್ಲೆ ಚಿಟಗುಪ್ಪ ತಾಲೂಕಿನ ಮನ್ನಾಖೇಳಿ ಪೊಲೀಸ್ CPI ಭಜಂತ್ರಿಯವರು ಯಶಸ್ವಿಯಾಗಿದ್ದಾರೆ.. ರಾಜೇಶ್ ಎಂಬ ವ್ಯಕ್ತಿಯು ಡಿಸಿಸಿ ಬ್ಯಾಂಕ್ ಎದುರುಗಡೆ ಕಾರು ನಿಲ್ಲಿಸಿ ಹಣ ತೆಗೆದುಕೊಳ್ಳಲು ಹೋದಾಗ ಮಾರುತಿ ಎಂಬ ವ್ಯಕ್ತಿಯು ಕಾರಿನಲ್ಲಿದ್ದ 71 ಲಕ್ಷ ಹಣ, ಕಾರು ತೆಗೆದುಕೊಂಡು ಪರಾರಿಯಾಗಿದ್ದ… ಪ್ರಕರಣ ನಡೆದು ಎರಡು ವರ್ಷಗಳಾಗಿದ್ದು, CPI ಭಜಂತ್ರಿಯವರು ಹಣವನ್ನು ವಾಪಸ್ ಪಡೆದುಕೊಂಡು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳುವಾದ ಹಣವನ್ನು ಕೊಡಿಸುವಲ್ಲಿ ಪೊಲೀಸರು ಯಶಸ್ವಿ.. […]

ಮದುವೆಗೆ ಚಿನ್ನದ ಸರ ಬೇಕೆಂದು ಟೆಕ್ಕಿ ಒಬ್ಬನ್ನು ಕಳ್ಳತನ ಮಾಡಿರುವ ಘಟನೆ ಮುರುಗೇಶ್ ಪಾಳ್ಯ ಬಳಿಯ ನವರತನ್ ಜ್ಯುವೆಲ್ಲರ್ಸ್ ನಲ್ಲಿ ನಡೆದಿದೆ. ಸಾಪ್ಟ್ ವೇರ್ ಕಂಪನಿಯೊಂದ್ರಲ್ಲಿ ಕೆಲಸ ಮಾಡ್ತಿದ್ದ ಟೆಕ್ಕಿ ರಾಘವೇಂದ್ರ ಲಾಕ್ ಡೌನ್ ಹಿನ್ನಲೆ ಕೆಲಸ ಬಿಟ್ಟು ಓಡಾಡಿಕೊಂಡಿದ್ದ. ಈ ವೇಳೆ ವಿವಾಹ ನಿಶ್ಚಯವಾಗಿದ್ದು. ಯುವತಿಯನ್ನ ಕರೆದೊಯ್ದು ಚಿನ್ನದ ಸರ ಖರೀದಿಸುವ ವೇಳೆ ಟ್ರಯಲ್ ನೋಡುವ ನೆಪದಲ್ಲಿ ಕಿಲಾಡಿ ಜೋಡಿಯ ಕೈ ಚಳಕ ಮಾಡಿದ್ದಾರೆ. ಟ್ರಯಲ್ ನಂತರ 40 […]

Advertisement

Wordpress Social Share Plugin powered by Ultimatelysocial