ಕಳುವಾದ ಹಣವನ್ನು ಕೊಡಿಸುವಲ್ಲಿ ಬೀದರ್ ಜಿಲ್ಲೆ ಚಿಟಗುಪ್ಪ ತಾಲೂಕಿನ ಮನ್ನಾಖೇಳಿ ಪೊಲೀಸ್ CPI ಭಜಂತ್ರಿಯವರು ಯಶಸ್ವಿಯಾಗಿದ್ದಾರೆ.. ರಾಜೇಶ್ ಎಂಬ ವ್ಯಕ್ತಿಯು ಡಿಸಿಸಿ ಬ್ಯಾಂಕ್ ಎದುರುಗಡೆ ಕಾರು ನಿಲ್ಲಿಸಿ ಹಣ ತೆಗೆದುಕೊಳ್ಳಲು ಹೋದಾಗ ಮಾರುತಿ ಎಂಬ ವ್ಯಕ್ತಿಯು ಕಾರಿನಲ್ಲಿದ್ದ 71 ಲಕ್ಷ ಹಣ, ಕಾರು ತೆಗೆದುಕೊಂಡು ಪರಾರಿಯಾಗಿದ್ದ… ಪ್ರಕರಣ ನಡೆದು ಎರಡು ವರ್ಷಗಳಾಗಿದ್ದು, CPI ಭಜಂತ್ರಿಯವರು ಹಣವನ್ನು ವಾಪಸ್ ಪಡೆದುಕೊಂಡು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳುವಾದ ಹಣವನ್ನು ಕೊಡಿಸುವಲ್ಲಿ ಪೊಲೀಸರು ಯಶಸ್ವಿ..
ಇದನ್ನು ಓದಿ :ವಿದ್ಯುತ್ ಅವಘಡದಿಂದ ಸ್ಥಳದಲ್ಲೇ ವ್ಯಕ್ತಿ ಸಾವು