ಈ ಹಿಂದೆನ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಈಗಾಗಲೇ ಬಿಜೆಪಿ ಪಕ್ಷ ಕೆಲವೆಡೆ ಮೇಲುಗೈ ಸಾಧಿಸಿದೆ. ಅದೇ ವೇಗದಲ್ಲಿಯೇ ಮುಂಬರುವ ಉಪ ಚುನಾವಣೆಯಲ್ಲಿ ಕೂಡ  ಗೆಲುವನ್ನು ಸಾಧಿಸಲು ಪಣ ತೊಟ್ಟು ನಿಂತಿದೆ….ಹೌದು ಸಿಂದಗಿ ಮತ್ತು ಹಾನಗಲ್‌ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಸಂಭವನಿಯ ಅಭ್ಯರ್ಥಿಗಳ ಬಗ್ಗೆ ಕುರಿತು ಇಂದು ಸಭೆ ನಡೆಸುವುದಾಗಿ ಸಿಎಂ ಬೊಮ್ಮಾಯಿ ಹೇಳಿದ್ರು ….. ಇಂದು ನಡೆಯಲಿರುವ ಪಕ್ಷದ ರಾಜ್ಯ ಪ್ರಮುಕರ ಸಮಿತಿ ಸಭಯಲ್ಲಿ ಚರ್ಚಿಸಿ  ವರಿಷ್ಠರಿಗೆ  ಶಿಫಾರಸ್ಸು  ಕಳುಹಿಸಲಾಗುವುದು […]

Advertisement

Wordpress Social Share Plugin powered by Ultimatelysocial