ರಾಜ್ಯದಲ್ಲಿ ಆಶವೊಡ್ಡಿ, ಬಲವಂತವಾಗಿ ಮತಾಂತರ ಮಾಡುತ್ತಿರುವವರನ್ನ  ಹೆಡಮುರಗಿ ಕಟ್ಟಲು ರಾಜ್ಯ ಸರ್ಕಾರ ಮತಾಂತರ ನಿಷೇಧ ವಿದೇಯಕವನ್ನ ನಿನ್ನೆ ಚಳಿಗಾಲದ ಅಧಿವೇಶಣದಲ್ಲಿ ಊಟದ ವಿರಾಮದ ಬಳಿಕ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮಂಡಿಸಿದ್ದಾರೆ. ಈ ಸಂದರ್ಭದಲ್ಲಿ ವಿರೋಧ ಪಕ್ಷದವರು ಹಾಜರಿ ಇರಲಿಲ್ಲ. ಹಾಗಾಗಿ ವಿಪಕ್ಷ ನಾಯಕರು ಸಾಕಷ್ಟು ವಿರೋಧವನ್ನ ವ್ಯಕ್ತಪಡಿಸಿದರು. ಮತಾಂತರ ವಿದೇಯಕ ಉದ್ದೇಶವನ್ನ ನೋಡೊದಾದ್ರೆ, ಯಾರೆ ಆಮೀಷವೊಡ್ಡಿ ಮತಾಂತರ ಮಾಡಲು ಮುಂದಾದ್ರೆ ಕನಿಷ್ಠ ೩ ರಿಂದ ೧೦ […]

Advertisement

Wordpress Social Share Plugin powered by Ultimatelysocial