ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈಗೆ ರಾಜ್ಯ ಚುನಾವಣೆ ಉಸ್ತುವಾರಿ ಜವಾಬ್ದಾರಿ ನೀಡಿರುವ ಹಿಂದೆ ಅಡಗಿದೆ ಮಾಸ್ಟರ್ ಗರಿಗೆದರಿದ ಚುನಾವಣೆ ಚಟುವಟಿಕೆ ಹನೂರು ಕ್ಷೇತ್ರ ವಶಪಡಿಸಿಕೊಳ್ಳಲು ಅಣ್ಣಾಮಲೈ ಬಳಸಿಕೊಳ್ಳಲು ಬಿಜೆಪಿ ಪ್ಲಾನ್ ಹನೂರು ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಗಾಗಿ ಪ್ರಯತ್ನಿಸುತ್ತಿರುವ ವೆಂಕಟೇಶ್ ಮತ್ತು ಅಣ್ಣಾಮಲೈ ಆತ್ಮೀಯ ಸ್ನೇಹಿತರು ಕಳೆದ ಬಾರಿ ತಮಿಳುನಾಡಿನ ಅರವಾಕುರಿಚಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಣ್ಣಾಮಲೈ ಪರ ಕ್ಯಾಂಪೆನ್ ಮಾಡಿದ್ದ ವೆಂಕಟೇಶ್ ಬಹುತೇಕ ತಮಿಳು ಭಾಷಿಕರೇ ವಾಸಿಸುತ್ತಿರುವ ಹನೂರಿನಲ್ಲಿ ಅಣ್ಣಾಮಲೈ ಮ್ಯಾಜಿಕ್ ವರ್ಕೌಟ್ ಆಗುತ್ತಾ ಪ್ರಖರ ವಾಗ್ಮಿ ಆಗಿರುವ ಅಣ್ಣಾಮಲೈ ಹನೂರಿನ ಹಳ್ಳಿಗಳಲ್ಲಿ ಚಿರಪರಿಚಿತ ಹನೂರಿನಲ್ಲಿ ಕಮಲ ಅರಳಿಸಲು ಬಿಜೆಪಿ ಮಾಸ್ಟರ್ ಪ್ಲಾನ್.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada