ಬಡ ಮಹಿಳೆ ಮೇಲೆ ದೇವಸ್ಥಾನ ದಲ್ಲಿ ನೀಚ ಕೃತ್ಯ.
ದೇವರೆದುರೆ ಮಹಿಳೆಗೆ ಹಿಗ್ಗಾ ಮುಗ್ಗ ಥಳಿತ.
ಜಡೆ ಹಿಡಿದು ಹೊರೆಗೆ ಎಳೆದೊಯ್ದು ಬಿಸಾಕಿದ ವ್ಯಕ್ತಿ.
ಬೆಂಗಳೂರನ ಅಮೃತಹಳ್ಳಿಯಲ್ಲಿ ನಡೀತು ಹೀನ ಕೃತ್ಯ.
ಕೃತ್ಯದ ಸಂಪೂರ್ಣ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆ
ಅಮೃತಹಳ್ಳಿ ಬಳಿ ಇರುವ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನ.
ದೇವರ ದರ್ಶನಕ್ಕೆಂದು ತೆರಳಿದ್ದ ಮಹಿಳೆ ಹೇಮಾವತಿ.
ಆ ವೇಳೆ ದೇವಸ್ಥಾನದಲ್ಲಿದ್ದ ಧರ್ಮದರ್ಶಿ ಮುನಿಕೃಷ್ಣ.
ಹೇಮಾವತಿ ಬರ್ತಿದ್ದಂತೆ ಅಡ್ಡಗಟ್ಟಿದ್ದ ಮುನಿಕೃಷ್ಣ.
ನೀನು ಸ್ನಾನ ಮಾಡ್ದೆ ಇರೊ ತರ ಇದಿಯಾ.
ನೀನು ಕಪ್ಪಗೆ ವಿಚಿತ್ರವಾಗಿ ಇದಿಯಾ.
ನಿನ್ನನ್ನ ಒಳಗೆ ಬಿಡಲ್ಲ ಎಂದು ಅಡ್ಡ ಹಾಕಿ ಹಲ್ಲೆ.
ಆದರೂ ಒಳಗೆ ದೇವರ ದರ್ಶನಕ್ಕೆ ಬಂದ ಮಹಿಳೆ.
ಆಕೆಯ ಜುಟ್ಟು ಹಿಡಿದು ಎಳೆದೊಯ್ದು ಹೊರ ಹಾಕಿದ ಮುನಿಕೃಷ್ಣ.
ರಾಡ್ ನಿಂದಲೂ ಹಲ್ಲೆಗೆ ಮುಂದಾದ ಮುನಿಕೃಷ್ಣ.
ಹಲ್ಲೆ ಯತ್ನ ವೇಳೆ ತಡೆದ ದೇವಸ್ಥಾನದ ಅರ್ಚಕ.
ಕಳೆದ ಡಿ.21 ರಂದು ನಡೆದಿದ್ದ ಘಟನೆ.
ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದ ಮುನಿಕೃಷ್ಣ.
ಆದ್ರೆ ವಿಚಾರ ತಡವಾಗಿ ಪತಿಗೆ ತಿಳಿಸಿದ್ದ ಹೇಮಾವತಿ.
ಸದ್ಯ ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ ಮಹಿಳೆ.
354 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲು.
ಸದ್ಯ ಮುನಿಕೃಷ್ಣನನ್ನು ಬಂದಿಸಿರೊ ಅಮೃತಹಳ್ಳಿ ಪೊಲೀಸರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada