ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೇ ಸಾವು.
ನಿನ್ನೆ ತಡರಾತ್ರಿ ಕಾಮಾಕ್ಷಿಪಾಳ್ಯ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.
ಕೆಎ 41 ಇಡಬ್ಲ್ಯು 6075 ನಂಬರ್ ನ ಬೈಕ್ ಸವಾರ ಸ್ಥಳದಲ್ಲೇ ಸಾವು.
ನಿನ್ನೆ ತಡರಾತ್ರಿ ನಡೆದಿರೋ ಘಟನೆ.
ಕೆಂಗೇರಿ ಟೌನ್ ಬಳಿ ನಡೆದಿರೋ ಅಪಘಾತ.
ಸದ್ಯ ಟಿಟಿ ಚಾಲಕ ಆನಂದನನ್ನ ವಶಕ್ಕೆ ಪಡೆದಿರೋ ಪೊಲೀಸರು.
ಕಾಮಾಕ್ಷಿಪಾಳ್ಯ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲು.
………..
ಡಿವೈಡರ್ ಗೆ ಡಿಕ್ಕಿ ಹೊಡೆದ ಆಟೋ.
ಆಟೋ ಚಾಲಕ ಸ್ಥಳದಲ್ಲೇ ಸಾವು.
ಆಟೋ ಚಾಲಕ ಗಜಪತಿ(60) ಸ್ಥಳದಲ್ಲೇ ಸಾವು.
ಕೆಆರ್ ಪುರಂನ ರೈನ್ ಬೋ ಹಾಸ್ಪಿಟಲ್ ಬಳಿ ನಡೆದ ಅಪಘಾತ.
ಕೆಆರ್ ಪುರಂ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada